ಆಗುಂಬೆ ಘಾಟ್ನ 10ನೇ ತಿರುವು ಬಳಿ ಗುಡ್ಡ ಕುಸಿತ! ಸಂಚಾರ ಸ್ಥಗಿತ
TV9 Web Updated By: sandhya thejappa
Updated on:
Jul 10, 2022 | 2:45 PM
Agumbe Ghat: ಶಿವಮೊಗ್ಗ ಜಿಲ್ಲೆಯಾದ್ಯಂತ ಭಾರೀ ಮಳೆ ಮುಂದುವರಿದಿದ್ದು, ಅವಾಂತರ ಸೃಷ್ಟಿಯಾಗಿದೆ. ಜಿಲ್ಲೆಯಲ್ಲಿ ಹಲವೆಡೆ ನದಿ, ಹಳು ಉಕ್ಕಿ ಹರಿಯುತ್ತಿವೆ.
1 / 5

ಶಿವಮೊಗ್ಗ ಜಿಲ್ಲೆಯಲ್ಲಿ ಧಾರಾಕಾರ ಮಳೆ ಹಿನ್ನೆಲೆ ಆಗುಂಬೆ ಘಾಟ್ನ 10ನೇ ತಿರುವು ಬಳಿ ಗುಡ್ಡ ಕುಸಿದಿದೆ.
2 / 5

ಉಡುಪಿ-ಶಿವಮೊಗ್ಗ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತವಾಗಿದೆ.
3 / 5

ರಸ್ತೆ ಮೇಲೆ ಬಿದ್ದಿರುವ ಮಣ್ಣು, ಮರ ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ.
4 / 5

5 / 5

Published On - 2:44 pm, Sun, 10 July 22