ಉಡುಪಿ ಶ್ರೀಕೃಷ್ಣ, ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್; ಫೋಟೋಗಳು ಇಲ್ಲಿವೆ
ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ಬಳಿಕ ಉಡುಪಿ ಕುಕ್ಕಿಕಟ್ಟೆ ಬಾಲನಿಕೇತನದ ಕಾರ್ಯಕ್ರಮದಲ್ಲಿ ನಿರ್ಮಲಾ ಸೀತಾರಾಮನ್ ಭಾಗಿಯಾಗಿದ್ದರು.
1 / 5

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಉಡುಪಿಗೆ ಭೇಟಿ ನೀಡಿ ಶ್ರೀಕೃಷ್ಣನ ದರ್ಶನ ಪಡೆದರು.
2 / 5

ಪೂರ್ಣಕುಂಭದೊಂದಿಗೆ ಆಡಳಿತ ಮಂಡಳಿ ವಿತ್ತ ಸಚಿವೆ ನಿರ್ಮಲಾಗೆ ಸ್ವಾಗತ ಕೋರಿದರು.
3 / 5

ವಿತ್ತ ಸಚಿವೆ ನಿರ್ಮಲಾಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸಾಥ್ ನೀಡಿದರು.
4 / 5

5 / 5
