ರೈತರ ದೆಹಲಿ ಚಲೋ ಚಳವಳಿ ಒಂದು ತಿಂಗಳು ಪೂರೈಸಿದೆ. ದೇಶದ ಹಲವೆಡೆಯಿಂದ ಚಳವಳಿಗೆ ಸೇರಿಕೊಳ್ಳಲು ಆಗಮಿಸುತ್ತಿರುವವರ ಸಂಖ್ಯೆ ಏರುತ್ತಲೇ ಇದೆ. ಇದರಿಂದ ಪಂಜಾಬ್ ರೈತರ ಮನೋಸ್ಥೈರ್ಯ ಪ್ರಬಲಗೊಳ್ಳುತ್ತಿದೆ. ಇತ್ತ, ಕೇಂದ್ರವೂ ನೂತನ ಕೃಷಿ ಕಾಯ್ದೆಗಳನ್ನು ಹಿಂಪಡೆಯಲು ಒಪ್ಪುತ್ತಿಲ್ಲ. ಇದೀಗ, ಡಿಸೆಂಬರ್ 29ರ ಮಾತುಕತೆಯಲ್ಲಿ ಏನಾಗಲಿದೆ ಎಂಬ ಕುತೂಹಲದಲ್ಲಿ ಇಡೀ ದೇಶ ಕಾದುಕುಳಿತಿದೆ.
1 / 6
ಚಳವಳಿ ನಿರತ ಪಂಜಾಬ್ ರೈತ ಮಹಿಳೆಯರು
2 / 6
ಪ್ರತಿಭಟನೆ ವೇಳೆ ಪಂಜಾಬ್ ಯುವಕನೋರ್ವನ ಕೈಚಳಕ
3 / 6
ರಸ್ತೆ ಬದಿ ನೆಟ್ಟ ಟೆಂಟ್ಗಳಲ್ಲಿ ರೈತರ ವಾಸ್ತವ್ಯ
4 / 6
ಧರಣಿ ವೇಳೆ ಮಹಿಳೆಯೊಬ್ಬಳು ಆಕ್ರೋಶ ಹೊರಹಾಕಿದ ಬಗೆ
5 / 6
ತೆರೆದ ವಾಹನಗಳಲ್ಲಿ ಘೋಷಣೆ ಕೂಗುತ್ತಾ ಸಾಗಿದ ರೈತ ಮಹಿಳೆಯರು