AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Photo Gallery | ಕೊರೊನಾ ಸಂಕಷ್ಟ; 17 ಮತ್ತು 20 ವರ್ಷದೊಳಗಿನವರ ಫುಟ್​ಬಾಲ್ ವಿಶ್ವಕಪ್ ರದ್ದುಪಡಿಸಿದ FIFA

2021 ರಲ್ಲಿ ಭಾರತದಲ್ಲಿ ನಡೆಯಬೇಕಿದ್ದ ಅಂಡರ್ -17 ಮಹಿಳಾ ವಿಶ್ವಕಪ್ ಕೂಡ ರದ್ದುಗೊಂಡಿತ್ತು. ಪಂದ್ಯಾವಳಿಯನ್ನು 2020 ರಲ್ಲಿ ನಡೆಸಬೇಕಿತ್ತು ಆದರೆ ಕೋವಿಡ್ ಕಾರಣ ನೀಡಿ 2021ರ ಫೆಬ್ರವರಿ ವರೆಗೆ ಮುಂದೂಡಲಾಯಿತು. ಆದರೆ ಈಗ ಅದನ್ನು ಸಹ ರದ್ದುಪಡಿಸಲಾಗಿದೆ.

ಪೃಥ್ವಿಶಂಕರ
|

Updated on: Dec 26, 2020 | 1:45 PM

Share
ಕೋವಿಡ್ -19 ಕಾರಣ ಫಿಫಾ ಅಂಡರ್ -17 ಮತ್ತು 20 ವರ್ಷದೊಳಗಿನವರ ಫುಟ್​ಬಾಲ್ ವಿಶ್ವಕಪನ್ನು ರದ್ದುಪಡಿಸಲಾಗಿದೆ ಎಂದು ಫಿಫಾ ಗುರುವಾರ ಈ ಮಾಹಿತಿ ನೀಡಿದೆ.

ಕೋವಿಡ್ -19 ಕಾರಣ ಫಿಫಾ ಅಂಡರ್ -17 ಮತ್ತು 20 ವರ್ಷದೊಳಗಿನವರ ಫುಟ್​ಬಾಲ್ ವಿಶ್ವಕಪನ್ನು ರದ್ದುಪಡಿಸಲಾಗಿದೆ ಎಂದು ಫಿಫಾ ಗುರುವಾರ ಈ ಮಾಹಿತಿ ನೀಡಿದೆ.

1 / 4
ಇಂಡೋನೇಷ್ಯಾ ಮತ್ತು ಪೆರು ಕ್ರಮವಾಗಿ ಈ ಎರಡು ವಿಶ್ವಕಪ್‌ಗಳನ್ನು ಆಯೋಜಿಸಬೇಕಾಗಿತ್ತು, ಆದರೆ ಈಗ ಈ ಎರಡು ದೇಶಗಳಿಗೆ 2023 ಆವೃತ್ತಿಯ ಹೋಸ್ಟಿಂಗ್ ನೀಡಲಾಗಿದೆ.

ಇಂಡೋನೇಷ್ಯಾ ಮತ್ತು ಪೆರು ಕ್ರಮವಾಗಿ ಈ ಎರಡು ವಿಶ್ವಕಪ್‌ಗಳನ್ನು ಆಯೋಜಿಸಬೇಕಾಗಿತ್ತು, ಆದರೆ ಈಗ ಈ ಎರಡು ದೇಶಗಳಿಗೆ 2023 ಆವೃತ್ತಿಯ ಹೋಸ್ಟಿಂಗ್ ನೀಡಲಾಗಿದೆ.

2 / 4
ಕೊರೊನಾ ಸೋಂಕಿನ ವಿರುದ್ದ ಇಡೀ ಜಗತ್ತೇ ಹೋರಾಡುತ್ತಿದೆ. ಹಾಗಾಗಿ ಇಂತಹ ಪ್ರತಿಕೂಲ ಪರಿಸ್ಥಿತಿಯಲ್ಲಿ ಫುಟ್​ಬಾಲ್​ ಪಂದ್ಯಾವಳಿಯನ್ನು ಆಯೋಚಿಸುವುದು ತೀರ ಕಷ್ಟಕರವಾದ ಸಂಗತಿಯಾಗಿದೆ. ಹೀಗಾಗಿ ಫಿಫಾ ಅಂಡರ್ -17 ಮತ್ತು 20 ವರ್ಷದೊಳಗಿನವರ ಫುಟ್​ಬಾಲ್ ವಿಶ್ವಕಪನ್ನು ರದ್ದುಪಡಿಸಲಾಗಿದೆ ಎಂದು ಮಾಹಿತಿ ನೀಡಿದೆ.

ಕೊರೊನಾ ಸೋಂಕಿನ ವಿರುದ್ದ ಇಡೀ ಜಗತ್ತೇ ಹೋರಾಡುತ್ತಿದೆ. ಹಾಗಾಗಿ ಇಂತಹ ಪ್ರತಿಕೂಲ ಪರಿಸ್ಥಿತಿಯಲ್ಲಿ ಫುಟ್​ಬಾಲ್​ ಪಂದ್ಯಾವಳಿಯನ್ನು ಆಯೋಚಿಸುವುದು ತೀರ ಕಷ್ಟಕರವಾದ ಸಂಗತಿಯಾಗಿದೆ. ಹೀಗಾಗಿ ಫಿಫಾ ಅಂಡರ್ -17 ಮತ್ತು 20 ವರ್ಷದೊಳಗಿನವರ ಫುಟ್​ಬಾಲ್ ವಿಶ್ವಕಪನ್ನು ರದ್ದುಪಡಿಸಲಾಗಿದೆ ಎಂದು ಮಾಹಿತಿ ನೀಡಿದೆ.

3 / 4
ಪ್ರಾತಿನಿಧಿಕ ಚಿತ್ರ

fifa to consider possibility of hosting world cup every 2 years psr

4 / 4
Follow Us
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಪಾಕ್ ಕ್ರಿಕೆಟಿಗನ ಜೊತೆ ಕಾಣಿಸಿಕೊಂಡ ಆರ್ ಅಶ್ವಿನ್; ವಿಡಿಯೋ ವೈರಲ್
ಪಾಕ್ ಕ್ರಿಕೆಟಿಗನ ಜೊತೆ ಕಾಣಿಸಿಕೊಂಡ ಆರ್ ಅಶ್ವಿನ್; ವಿಡಿಯೋ ವೈರಲ್
ಲಕ್ನೋದ ಬೆಂಕಿ ಅವಘಡದ ಸ್ಥಳಕ್ಕೆ ಸಿಎಂ ಯೋಗಿ ಭೇಟಿ
ಲಕ್ನೋದ ಬೆಂಕಿ ಅವಘಡದ ಸ್ಥಳಕ್ಕೆ ಸಿಎಂ ಯೋಗಿ ಭೇಟಿ
‘ನಿರ್ಮಾಪಕ ಎಜುಕೇಟೆಡ್ ಆಗಿರಬೇಕು’: ವಿವಾದಾತ್ಮಕ ಹೇಳಿಕೆಗೆ ಸತೀಶ್ ಸ್ಪಷ್ಟನೆ
‘ನಿರ್ಮಾಪಕ ಎಜುಕೇಟೆಡ್ ಆಗಿರಬೇಕು’: ವಿವಾದಾತ್ಮಕ ಹೇಳಿಕೆಗೆ ಸತೀಶ್ ಸ್ಪಷ್ಟನೆ
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ