AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Photo Gallery | ಕೊರೊನಾ ಸಂಕಷ್ಟ; 17 ಮತ್ತು 20 ವರ್ಷದೊಳಗಿನವರ ಫುಟ್​ಬಾಲ್ ವಿಶ್ವಕಪ್ ರದ್ದುಪಡಿಸಿದ FIFA

2021 ರಲ್ಲಿ ಭಾರತದಲ್ಲಿ ನಡೆಯಬೇಕಿದ್ದ ಅಂಡರ್ -17 ಮಹಿಳಾ ವಿಶ್ವಕಪ್ ಕೂಡ ರದ್ದುಗೊಂಡಿತ್ತು. ಪಂದ್ಯಾವಳಿಯನ್ನು 2020 ರಲ್ಲಿ ನಡೆಸಬೇಕಿತ್ತು ಆದರೆ ಕೋವಿಡ್ ಕಾರಣ ನೀಡಿ 2021ರ ಫೆಬ್ರವರಿ ವರೆಗೆ ಮುಂದೂಡಲಾಯಿತು. ಆದರೆ ಈಗ ಅದನ್ನು ಸಹ ರದ್ದುಪಡಿಸಲಾಗಿದೆ.

ಪೃಥ್ವಿಶಂಕರ
|

Updated on: Dec 26, 2020 | 1:45 PM

Share
ಕೋವಿಡ್ -19 ಕಾರಣ ಫಿಫಾ ಅಂಡರ್ -17 ಮತ್ತು 20 ವರ್ಷದೊಳಗಿನವರ ಫುಟ್​ಬಾಲ್ ವಿಶ್ವಕಪನ್ನು ರದ್ದುಪಡಿಸಲಾಗಿದೆ ಎಂದು ಫಿಫಾ ಗುರುವಾರ ಈ ಮಾಹಿತಿ ನೀಡಿದೆ.

ಕೋವಿಡ್ -19 ಕಾರಣ ಫಿಫಾ ಅಂಡರ್ -17 ಮತ್ತು 20 ವರ್ಷದೊಳಗಿನವರ ಫುಟ್​ಬಾಲ್ ವಿಶ್ವಕಪನ್ನು ರದ್ದುಪಡಿಸಲಾಗಿದೆ ಎಂದು ಫಿಫಾ ಗುರುವಾರ ಈ ಮಾಹಿತಿ ನೀಡಿದೆ.

1 / 4
ಇಂಡೋನೇಷ್ಯಾ ಮತ್ತು ಪೆರು ಕ್ರಮವಾಗಿ ಈ ಎರಡು ವಿಶ್ವಕಪ್‌ಗಳನ್ನು ಆಯೋಜಿಸಬೇಕಾಗಿತ್ತು, ಆದರೆ ಈಗ ಈ ಎರಡು ದೇಶಗಳಿಗೆ 2023 ಆವೃತ್ತಿಯ ಹೋಸ್ಟಿಂಗ್ ನೀಡಲಾಗಿದೆ.

ಇಂಡೋನೇಷ್ಯಾ ಮತ್ತು ಪೆರು ಕ್ರಮವಾಗಿ ಈ ಎರಡು ವಿಶ್ವಕಪ್‌ಗಳನ್ನು ಆಯೋಜಿಸಬೇಕಾಗಿತ್ತು, ಆದರೆ ಈಗ ಈ ಎರಡು ದೇಶಗಳಿಗೆ 2023 ಆವೃತ್ತಿಯ ಹೋಸ್ಟಿಂಗ್ ನೀಡಲಾಗಿದೆ.

2 / 4
ಕೊರೊನಾ ಸೋಂಕಿನ ವಿರುದ್ದ ಇಡೀ ಜಗತ್ತೇ ಹೋರಾಡುತ್ತಿದೆ. ಹಾಗಾಗಿ ಇಂತಹ ಪ್ರತಿಕೂಲ ಪರಿಸ್ಥಿತಿಯಲ್ಲಿ ಫುಟ್​ಬಾಲ್​ ಪಂದ್ಯಾವಳಿಯನ್ನು ಆಯೋಚಿಸುವುದು ತೀರ ಕಷ್ಟಕರವಾದ ಸಂಗತಿಯಾಗಿದೆ. ಹೀಗಾಗಿ ಫಿಫಾ ಅಂಡರ್ -17 ಮತ್ತು 20 ವರ್ಷದೊಳಗಿನವರ ಫುಟ್​ಬಾಲ್ ವಿಶ್ವಕಪನ್ನು ರದ್ದುಪಡಿಸಲಾಗಿದೆ ಎಂದು ಮಾಹಿತಿ ನೀಡಿದೆ.

ಕೊರೊನಾ ಸೋಂಕಿನ ವಿರುದ್ದ ಇಡೀ ಜಗತ್ತೇ ಹೋರಾಡುತ್ತಿದೆ. ಹಾಗಾಗಿ ಇಂತಹ ಪ್ರತಿಕೂಲ ಪರಿಸ್ಥಿತಿಯಲ್ಲಿ ಫುಟ್​ಬಾಲ್​ ಪಂದ್ಯಾವಳಿಯನ್ನು ಆಯೋಚಿಸುವುದು ತೀರ ಕಷ್ಟಕರವಾದ ಸಂಗತಿಯಾಗಿದೆ. ಹೀಗಾಗಿ ಫಿಫಾ ಅಂಡರ್ -17 ಮತ್ತು 20 ವರ್ಷದೊಳಗಿನವರ ಫುಟ್​ಬಾಲ್ ವಿಶ್ವಕಪನ್ನು ರದ್ದುಪಡಿಸಲಾಗಿದೆ ಎಂದು ಮಾಹಿತಿ ನೀಡಿದೆ.

3 / 4
ಪ್ರಾತಿನಿಧಿಕ ಚಿತ್ರ

fifa to consider possibility of hosting world cup every 2 years psr

4 / 4
Follow Us
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್
ಧಾರ್ಮಿಕ ದತ್ತಿ ಇಲಾಖೆ ದೇಗುಲಗಳಿಗೆ ಹೊಸ ಮಾರ್ಗಸೂಚಿ
ಧಾರ್ಮಿಕ ದತ್ತಿ ಇಲಾಖೆ ದೇಗುಲಗಳಿಗೆ ಹೊಸ ಮಾರ್ಗಸೂಚಿ
ಚಲಿಸುವ ರೈಲಿನಿಂದ ಬೀಳುತ್ತಿದ್ದ ಯುವಕನನ್ನು ರಕ್ಷಿಸಿದ ಸಿಬ್ಬಂದಿ!
ಚಲಿಸುವ ರೈಲಿನಿಂದ ಬೀಳುತ್ತಿದ್ದ ಯುವಕನನ್ನು ರಕ್ಷಿಸಿದ ಸಿಬ್ಬಂದಿ!
ರೌಡಿಶೀಟರ್ ಬರ್ತ್‌ಡೇ ಪಾರ್ಟಿಯಲ್ಲಿ ಬಿಜೆಪಿ ಶಾಸಕ ಭಾಗಿ
ರೌಡಿಶೀಟರ್ ಬರ್ತ್‌ಡೇ ಪಾರ್ಟಿಯಲ್ಲಿ ಬಿಜೆಪಿ ಶಾಸಕ ಭಾಗಿ
ಲಿಂಗನಮಕ್ಕಿ ಡ್ಯಾಮ್ ಹಿನ್ನೀರು ಇಳಿಕೆ: ನಿಂತಿದ್ದ ಲಾಂಚ್ ಮತ್ತೆ ಶುರು
ಲಿಂಗನಮಕ್ಕಿ ಡ್ಯಾಮ್ ಹಿನ್ನೀರು ಇಳಿಕೆ: ನಿಂತಿದ್ದ ಲಾಂಚ್ ಮತ್ತೆ ಶುರು