
ಅಂತರಗಂಗೆ ಶತಶೃಂಗ ಪರ್ವತ ಶ್ರೇಣಿಯಲ್ಲಿರುವ ಪ್ರಮುಖ ಧಾರ್ಮಿಕ ಸ್ಥಳ

ಭಕ್ತಿಯಿಂದ ಕಾಶಿ ವಿಶ್ವೇಶ್ವರನಿಗೆ ತೆಪ್ಪೋತ್ಸವ ಸೇವೆ ಮಾಡುತ್ತಾರೆ.

ಶ್ರದ್ಧಾ ಭಕ್ತಿಯಿಂದ ದೀಪೋತ್ಸವ ಆಚರಿಸುತ್ತಾರೆ.

ತೆರಳುವ ದಾರಿಯುದ್ದಕ್ಕೂ ಭಕ್ತರು ಹಣತೆ ಬೆಳಗುತ್ತಾರೆ.

ಹಣತೆಗಳನ್ನು ವೀಕ್ಷಿಸುತ್ತಿದ್ದರೆ ದೈವಿಕ ಭಾವ ಮೂಡುತ್ತದೆ.

ದಕ್ಷಿಣದ ಕಾಶಿಯೆಂದೇ ಅಂತರಗಂಗೆ ಪ್ರಸಿದ್ಧವಾಗಿದೆ.

ನಂದಿಯ ಬಾಯಿಂದ ಬೀಳುವ ಪವಿತ್ರ ನೀರುಕಲ್ಯಾಣಿಯಲ್ಲಿ ಸಂಗ್ರಹವಾಗುತ್ತದೆ.

ಕಲ್ಯಾಣಿಯ ಸುತ್ತಲೂ ದೀಪಗಳು ನರ್ತಿಸದಂತೆ ಭಾಸವಾಗುತ್ತದೆ.

ಪ್ರತಿವರ್ಷ ನಡೆಯುವ ಲಕ್ಷ ದೀಪೋತ್ಸವದಂದು ಅಪಾರ ಭಕ್ತರು ನೆರೆಯುತ್ತಾರೆ.
Published On - 6:42 pm, Mon, 30 November 20