
ಮುಂಬೈ: ಸ್ವಾತಂತ್ರ್ಯ ಸಂಗ್ರಾಮದ ವೇಳೆ ಬ್ರಿಟಿಷರ ವಿರುದ್ಧ ಹೋರಾಡಲು ಗೌರಿ ಗಣೇಶ ಸೇರಿದಂತೆ ಹಲವು ಹಬ್ಬಗಳು ಅತ್ಯಂತ ವಿಜೃಂಭಣೆಯಿಂದ ನಡೆಯುತ್ತಿದ್ದವು. ಸ್ವಾತಂತ್ರ್ಯ ಹೋರಾಟದ ಅಂಗವಾಗಿ ಜನರನ್ನು ಸೇರಿಸಲು ಪ್ರಮುಖ ಪಾತ್ರ ವಹಿಸುತ್ತಿತ್ತು. ಬಾಲಗಂಗಾಧರನಾಥ ತಿಲಕರ ‘ಗಣಪತಿ ಬಪ್ಪ ಮೋರೆಯಾ’ ಮಾರ್ದನಿಸುತ್ತಿತ್ತು. ಅಂದಿನ ಬಾಂಬೆಯ ಗಣೇಶ ಉತ್ಸವಕ್ಕೆ ಅಷ್ಟು ಮಹತ್ವ ಇತ್ತು.
ಪ್ರತಿ ಬಾರಿ ಉತ್ಸವ ನಡೆಯುತ್ತಿದ್ದ ಜಾಗದಲ್ಲಿ ಈ ಬಾರಿ ರಕ್ತದಾನ ಹಾಗೂ ಪ್ಲಾಸ್ಮಾ ಶಿಬಿರಗಳನ್ನು ಮಾಡಲು ನಿರ್ಧರಿಸಿದೆ. ಅಲ್ಲದೆ, ಗಣೇಶೋತ್ಸವಕ್ಕೆ ಖರ್ಚ ಮಾಡಬೇಕಿದ್ದ ಹಣವನ್ನು ಸಿಎಂ ಪರಿಹಾರ ನಿಧಿಗೆ ಕೊಡಲಾಗುವುದು. ಗಡಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಕ್ಕೂ ಸಹಾಯ ಮಾಡುವುದಾಗಿ ತಿಳಿಸಿದೆ.
Published On - 12:44 pm, Wed, 1 July 20