ಕಲ್ಯಾಣ ಕರ್ನಾಟಕದ ಅಭಿಮಾನಿಗಳ ದರ್ಶನ ಪಡೆದು ನಾನು ಪುನೀತನಾದೆ |Punith Rajakumar
ಕಲ್ಯಾಣ ಕರ್ನಾಟಕದ ಅಭಿಮಾನಿಗಳ ದರ್ಶನ ಪಡೆದು ನಾನು ಪುನೀತನಾದೆ |Punith Rajakumar

ಕಲ್ಯಾಣ ಕರ್ನಾಟಕದ ಅಭಿಮಾನಿಗಳ ದರ್ಶನ ಪಡೆದು ನಾನು ಪುನೀತನಾದೆ |Punith Rajakumar

ಸಾಧು ಶ್ರೀನಾಥ್​

Updated on: Mar 22, 2021 | 5:52 PM

ಕಲ್ಯಾಣ ಕರ್ನಾಟಕದ ಅಭಿಮಾನಿಗಳ ದರ್ಶನ ಪಡೆದು ನಾನು ಪುನೀತನಾದೆ |Punith Rajakumar ಕಲಬುರಗಿ ನಗರಕ್ಕೆ ನಟ ಪುನಿತ್ ರಾಜಕುಮಾರ ಆಗಮನ ಹಿನ್ನೆಲೆ ಪುನಿತ್ ರಾಜಕುಮಾರ ಸ್ವಾಗತಕ್ಕೆ ಭರ್ಜರಿ ಸ್ವಾಗತ. ಶರಣಬಸವೇಶ್ವರ ದೇವಸ್ಥಾನದಲ್ಲಿ ಸೇರಿರೋ ಪುನಿತ್ ಅಭಿಮಾನಿಗಳು ಜೇಸಿಬಿ ಮೂಲಕ ಪುಷ್ಪವೃಷ್ಟಿ ಮಾಡಿ ಸ್ವಾಗತ ಕೋರಿದರು.

ಕಲ್ಯಾಣ ಕರ್ನಾಟಕದ ಅಭಿಮಾನಿಗಳ ದರ್ಶನ ಪಡೆದು ನಾನು ಪುನೀತನಾದೆ |Punith Rajakumar

ಕಲಬುರಗಿ ನಗರಕ್ಕೆ ನಟ ಪುನಿತ್ ರಾಜಕುಮಾರ ಆಗಮನ ಹಿನ್ನೆಲೆ ಪುನಿತ್ ರಾಜಕುಮಾರ ಸ್ವಾಗತಕ್ಕೆ ಭರ್ಜರಿ ಸ್ವಾಗತ. ಶರಣಬಸವೇಶ್ವರ ದೇವಸ್ಥಾನದಲ್ಲಿ ಸೇರಿರೋ ಪುನಿತ್ ಅಭಿಮಾನಿಗಳು ಜೇಸಿಬಿ ಮೂಲಕ ಪುಷ್ಪವೃಷ್ಟಿ ಮಾಡಿ ಸ್ವಾಗತ ಕೋರಿದರು.

Follow Us
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು