ಇಂದು ಶಿವನ ಅನುಗ್ರಹ ಪಡೆಯಲು ವಿಶೇಷ ದಿನ! 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಆಗಸ್ಟ್ 3, 2026ರ ಸೋಮವಾರದ ದಿನಭವಿಷ್ಯ: ಇಂದಿನ ಪಂಚಾಂಗ, ರಾಹುಕಾಲ, ಶ್ರೇಷ್ಠ ಮುಹೂರ್ತ ಹಾಗೂ ಖ್ಯಾತ ಜ್ಯೋತಿಷಿ ಹಾಗೂ ವಾಸ್ತು ತಜ್ಞ ಡಾ. ಬಸವರಾಜ್ ಗುರೂಜಿ ಅವರಿಂದ ಮೇಷದಿಂದ ಮೀನ ರಾಶಿಯವರೆಗಿನ ದ್ವಾದಶ ರಾಶಿಗಳ ಸಂಪೂರ್ಣ ದಿನದ ಫಲ ಮತ್ತು ಪರಿಹಾರ ಮಂತ್ರಗಳ ಮಾಹಿತಿ ಇಲ್ಲಿದೆ.
ಇಂದು ಆಗಸ್ಟ್ 3, 2026ರ ಸೋಮವಾರ, ಪರಾಭವ ನಾಮ ಸಂವತ್ಸರ, ದಕ್ಷಿಣಾಯನ, ಆಷಾಢ ಮಾಸ, ಗ್ರೀಷ್ಮ ಋತು, ಕೃಷ್ಣ ಪಕ್ಷದ ಪಂಚಮಿ ತಿಥಿ ಹಾಗೂ ಉತ್ತರಾಭಾದ್ರ ನಕ್ಷತ್ರದ ಈ ಪರ್ವದಿನದಂದು ಸಾಕ್ಷಾತ್ ಶಿವನ ಅನುಗ್ರಹ ಪಡೆಯಲು ವಿಶೇಷ ದಿನವಾಗಿದೆ. ಇಂದಿನ ರಾಹುಕಾಲ ಬೆಳಿಗ್ಗೆ 7:40 ರಿಂದ 9:15 ರವರೆಗೆ ಇರಲಿದ್ದು, ಬೆಳಿಗ್ಗೆ 9:15 ರಿಂದ 10:50 ರವರೆಗೆ ಸರ್ವಸಿದ್ಧಿ ಹಾಗೂ ಸಂಕಲ್ಪದ ಶುಭಕಾಲವಾಗಿದೆ. ಇಂದಿನ ದ್ವಾದಶ ರಾಶಿಗಳ ಫಲ ಹಾಗೂ ಪರಿಹಾರ ಮಂತ್ರಗಳನ್ನು ‘ಟಿವಿ9 ಡಿಜಿಟಲ್’ ವಾಹಿನಿಯ ‘ದಿನಭವಿಷ್ಯ’ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಹಾಗೂ ವಾಸ್ತು ತಜ್ಞ ಡಾ. ಬಸವರಾಜ್ ಗುರೂಜಿ ವಿವರಿಸಿದ್ದಾರೆ.
Follow Us
Latest Videos

