ಸರ್​.. ನಾನು ಯೋಧ.. ಕಾರ್ಗಿಲ್​ನಲ್ಲಿ ಯುದ್ಧ ಮಾಡಿದ್ರೂ ಇಷ್ಟು ನೋವು ಆಗಿರಲಿಲ್ಲ | ಮೃತರ ಸಂಬಂಧಿಕರ ಗೋಳು
ಸರ್​.. ನಾನು ಯೋಧ.. ಕಾರ್ಗಿಲ್​ನಲ್ಲಿ ಯುದ್ಧ ಮಾಡಿದ್ರೂ ಇಷ್ಟು ನೋವು ಆಗಿರಲಿಲ್ಲ | ಮೃತರ ಸಂಬಂಧಿಕರ ಗೋಳು

ಸರ್​.. ನಾನು ಯೋಧ.. ಕಾರ್ಗಿಲ್​ನಲ್ಲಿ ಯುದ್ಧ ಮಾಡಿದ್ರೂ ಇಷ್ಟು ನೋವು ಆಗಿರಲಿಲ್ಲ | ಮೃತರ ಸಂಬಂಧಿಕರ ಗೋಳು

ಸಾಧು ಶ್ರೀನಾಥ್​

Updated on: Apr 29, 2021 | 3:54 PM

ಕೊರೊನಾ ಬಂದ ಎಂಎಲ್ ಎ, ಮಿನಿಷ್ಟರ್ ಗಳು ಹೇಗೆ ಗುಣಮುಖರಾಗ್ತಿದ್ದಾರೆ..? ದೊಡ್ಡ ದೊಡ್ಡ ವ್ಯಕ್ತಿಗಳೆಲ್ಲ ಹೇಗೆ ಗುಣಮುಖರಾಕ್ತಿದ್ದಾರೆ..? ಜನಪ್ರತಿನಿಧಿಗಳಿಗೆ ಸಿಗ್ತಿರೋ ಟ್ರೀಟ್ಮೆಂಟ್ ಸಾಮಾನ್ಯರಿಗೆ ಯಾಕೆ ಸಿಗ್ತಿಲ್ಲ... ಕುಟುಂಬಸ್ಥರ ಆಕ್ರೋಶ

ಕೊರೊನಾ ಬಂದ ಎಂಎಲ್ ಎ, ಮಿನಿಷ್ಟರ್ ಗಳು ಹೇಗೆ ಗುಣಮುಖರಾಗ್ತಿದ್ದಾರೆ..? 38-40 ವರ್ಷದ ಸೋಂಕಿತರು ಯಾಕೆ ಗುಣಮುಖರಾಗೊಲ್ಲ..? ಸಾಮಾನ್ಯರೇ ಯಾಕೆ ಬಲಿಯಾಗ್ತಿದ್ದಾರೆ..? ದೊಡ್ಡ ದೊಡ್ಡ ವ್ಯಕ್ತಿಗಳೆಲ್ಲ ಹೇಗೆ ಗುಣಮುಖರಾಕ್ತಿದ್ದಾರೆ..? ಜನಪ್ರತಿನಿಧಿಗಳಿಗೆ ಸಿಗ್ತಿರೋ ಟ್ರೀಟ್ಮೆಂಟ್ ಸಾಮಾನ್ಯರಿಗೆ ಯಾಕೆ ಸಿಗ್ತಿಲ್ಲ. ಮೇಡಿ ಅಗ್ರಹಾರ ಚಿತಾಗಾರದ ಬಳಿ ಮೃತ ಕುಟುಂಬಸ್ಥರ ಆಕ್ರೋಶ
(Am soldier fought for the country in kargil but now am very much pained due coronavirus casualty)

Follow Us
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು