ಅನ್ನದ ಬಟ್ಟಲೇ ಈಗ ಸಾವಿನ ತೊಟ್ಟಿಲು! ಮೀನುಗಾರರಿಗೆ ಮತ್ತೊಮ್ಮೆ ವಿಧಿಯ ಕರಾಳ ಮುಖ ದರ್ಶನ
ಮಲ್ಪೆ ಬೀಚ್

ಅನ್ನದ ಬಟ್ಟಲೇ ಈಗ ಸಾವಿನ ತೊಟ್ಟಿಲು! ಮೀನುಗಾರರಿಗೆ ಮತ್ತೊಮ್ಮೆ ವಿಧಿಯ ಕರಾಳ ಮುಖ ದರ್ಶನ

ಆಯೇಷಾ ಬಾನು

Updated on: Dec 08, 2020 | 9:32 AM

ಕುಟುಂಬದ ಹೊಟ್ಟೆ ತುಂಬಿಸಲು ಸಾವನ್ನೇ ಹೆಗಲಿಗೇರಿಸಿಕೊಂಡು ಕಡಲಿಗೆ ಇಳಿಯುವ ಮೀನುಗಾರರಿಗೆ ವಿಧಿ ಮತ್ತೊಮ್ಮೆ ತನ್ನ ಕರಾಳ ಮುಖ ದರ್ಶನ ಮಾಡಿಸಿದೆ.

Follow Us
Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.