ಪ್ರಾಣ ಪಣಕ್ಕಿಟ್ಟು ಕಳ್ಳರನ್ನ ಹಿಡಿದ ಬೆಳಗಾವಿ ಪೊಲೀಸ್‌!

ಪ್ರಾಣ ಪಣಕ್ಕಿಟ್ಟು ಕಳ್ಳರನ್ನ ಹಿಡಿದ ಬೆಳಗಾವಿ ಪೊಲೀಸ್‌!

ಆಯೇಷಾ ಬಾನು

Updated on: Dec 10, 2020 | 2:33 PM

ಅವರು ಅಂತಾರಾಜ್ಯ ಕುಖ್ಯಾತ ದರೋಡೆಕೋರರು. ಬೀಗ ಹಾಕಿದ ಮನೆಗಳನ್ನೇ ಟಾರ್ಗೇಟ್ ಮಾಡುತ್ತಿದ್ದ ಖದೀಮರು. ಮಾರಕಾಸ್ತ್ರಗಳ ಬ್ಯಾಗ್‌ ಹಾಗೂ ಪಿಸ್ತೂಲ್‌ನ್ನು ಕಾರಿನಲ್ಲಿಟ್ಟುಕೊಂಡು ಕರ್ನಾಟಕ, ಮಹಾರಾಷ್ಟ್ರ, ಗೋವಾದ ಗ್ರಾಮೀಣ ಪ್ರದೇಶಗಳಲ್ಲಿ ಎಂಟ್ರಿ ಕೊಟ್ಟು ಕಳ್ಳತನ ಮಾಡಿ ಎಸ್ಕೇಪ್ ಆಗುತ್ತಿದ್ರು.

Follow Us
Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.