ನನಗೆ ರಾಜ್ಯ ಪ್ರಶಸ್ತಿ ಸಿಕ್ತು ಅನ್ನೋದಕ್ಕಿಂತ ದರ್ಶನ್‌ 50ನೇ ಸಿನಿಮಾಗೆ ಪ್ರಶಸ್ತಿ ಸಿಕ್ತು ಅನ್ನೋದೆ ಖುಷಿ: ನಿರ್ಮಲಾ ಚೆನ್ನಪ್ಪ
ನನಗೆ ರಾಜ್ಯ ಪ್ರಶಸ್ತಿ ಸಿಕ್ತು ಅನ್ನೋದಕ್ಕಿಂತ ದರ್ಶನ್‌ 50ನೇ ಸಿನಿಮಾಗೆ ಪ್ರಶಸ್ತಿ ಸಿಕ್ತು ಅನ್ನೋದೆ ಖುಷಿ: ನಿರ್ಮಲಾ ಚೆನ್ನಪ್ಪ

ನನಗೆ ರಾಜ್ಯ ಪ್ರಶಸ್ತಿ ಸಿಕ್ತು ಅನ್ನೋದಕ್ಕಿಂತ ದರ್ಶನ್‌ 50ನೇ ಸಿನಿಮಾಗೆ ಪ್ರಶಸ್ತಿ ಸಿಕ್ತು ಅನ್ನೋದೆ ಖುಷಿ: ನಿರ್ಮಲಾ ಚೆನ್ನಪ್ಪ

ಸಾಧು ಶ್ರೀನಾಥ್​

Updated on: Mar 16, 2021 | 5:47 PM

ನನಗೆ ರಾಜ್ಯ ಪ್ರಶಸ್ತಿ ಸಿಕ್ತು ಅನ್ನೋದಕ್ಕಿಂತ ದರ್ಶನ್‌ 50ನೇ ಸಿನಿಮಾಗೆ ಪ್ರಶಸ್ತಿ ಸಿಕ್ತು ಅನ್ನೋದೆ ಖುಷಿ. ಬಿಗ್ ಬಾಸ್ ಸೀಸನ್ 8 ಈಗ ಮನೆ ಮಾತಾಗಿದೆ. ಬಿಗ್ ಮನೆಗೆ ಕೊನೆಯ ಸದಸ್ಯೆ ಆಗಿ ಎಂಟ್ರಿ ಕೊಟ್ಟಿದ್ದ ನಿರ್ಮಲಾ ಚೆನ್ನಪ್ಪ ಎರಡನೇ ವಾರವೇ ನಾಮಿನೇಟ್ ಆಗಿ ಮನೆಯಿಂದ ಆಚೆ ಬಂದಿದ್ದಾರೆ. ಬಿಗ್‌ ಬಾಸ್‌ ಮನೆಯಲ್ಲಿದ್ದಾಗಿನ ತಮ್ಮ ಅನುಭವ ಹಾಗೂ ಹಿಂದೆಂದೂ ಹೇಳದ ಕೆಲ ವಿಷ್ಯಗಳನ್ನ ಟಿವಿ9 ಜತೆ ಶೇರ್ ಮಾಡಿಕೊಂಡಿದ್ದಾರೆ… ಅದ್ರಲ್ಲೂ ದರ್ಶನ್ ಜತೆಗಿನ ತಮ್ಮ ಸಂಬಂಧದ ಬಗ್ಗೆ […]

ನನಗೆ ರಾಜ್ಯ ಪ್ರಶಸ್ತಿ ಸಿಕ್ತು ಅನ್ನೋದಕ್ಕಿಂತ ದರ್ಶನ್‌ 50ನೇ ಸಿನಿಮಾಗೆ ಪ್ರಶಸ್ತಿ ಸಿಕ್ತು ಅನ್ನೋದೆ ಖುಷಿ. ಬಿಗ್ ಬಾಸ್ ಸೀಸನ್ 8 ಈಗ ಮನೆ ಮಾತಾಗಿದೆ. ಬಿಗ್ ಮನೆಗೆ ಕೊನೆಯ ಸದಸ್ಯೆ ಆಗಿ ಎಂಟ್ರಿ ಕೊಟ್ಟಿದ್ದ ನಿರ್ಮಲಾ ಚೆನ್ನಪ್ಪ ಎರಡನೇ ವಾರವೇ ನಾಮಿನೇಟ್ ಆಗಿ ಮನೆಯಿಂದ ಆಚೆ ಬಂದಿದ್ದಾರೆ.

ಬಿಗ್‌ ಬಾಸ್‌ ಮನೆಯಲ್ಲಿದ್ದಾಗಿನ ತಮ್ಮ ಅನುಭವ ಹಾಗೂ ಹಿಂದೆಂದೂ ಹೇಳದ ಕೆಲ ವಿಷ್ಯಗಳನ್ನ ಟಿವಿ9 ಜತೆ ಶೇರ್ ಮಾಡಿಕೊಂಡಿದ್ದಾರೆ… ಅದ್ರಲ್ಲೂ ದರ್ಶನ್ ಜತೆಗಿನ ತಮ್ಮ ಸಂಬಂಧದ ಬಗ್ಗೆ ನಿರ್ಮಲಾ ಏನ್‌ ಹೇಳಿದ್ರು ನೀವೇ ಕೇಳಿ…

Follow Us
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು