ಮೆದಕಿನಾಳ ಗ್ರಾಮದಲ್ಲಿ ಖಡಕ್ ರೊಟ್ಟಿ ಖಾರ ತಿಂದು ಬುಸ್ಗುಟ್ಟಿದ  ಸಿಎಂ ಯಡಿಯೂರಪ್ಪ
ಮೆದಕಿನಾಳ ಗ್ರಾಮದಲ್ಲಿ ಖಡಕ್ ರೊಟ್ಟಿ ಖಾರ ತಿಂದು ಬುಸ್ಗುಟ್ಟಿದ ಸಿಎಂ ಯಡಿಯೂರಪ್ಪ

ಮೆದಕಿನಾಳ ಗ್ರಾಮದಲ್ಲಿ ಖಡಕ್ ರೊಟ್ಟಿ ಖಾರ ತಿಂದು ಬುಸ್ಗುಟ್ಟಿದ ಸಿಎಂ ಯಡಿಯೂರಪ್ಪ

Updated on: Apr 12, 2021 | 4:35 PM

ಏಪ್ರಿಲ್​ 17ರಂದು ಮಸ್ಕಿ ವಿಧಾನಸಭಾ ಕ್ಷೇತ್ರದ ಬೈಎಲೆಕ್ಷನ್. ರಾಯಚೂರು ಜಿಲ್ಲೆ ಮಸ್ಕಿ ಕ್ಷೇತ್ರದ ವ್ಯಾಪ್ತಿಯ ಮೆದಕಿನಾಳ ಗ್ರಾಮದಲ್ಲಿ ಊಟ ಮಾಡಿದ ಸಿಎಂ ಬಿಎಸ್​ವೈ. ಖಡಕ್ ರೊಟ್ಟಿ, ಹೊಳಿಗೆ, ಅನ್ನ ಸಾರು, ಹುಗ್ಗಿ ಊಟ ಸವಿದ ಸಿಎಂ ಬಿಎಸ್​ವೈ. ಇದೇ ವೇಳೆ ಮಾತನಾಡಿದ ಸಿಎಂ B.S.ಯಡಿಯೂರಪ್ಪ, ಪ್ರೀತಿಯಿಂದ ಬಡವರು ಮನೆಗೆ ಊಟಕ್ಕೆ ಕರೆಯುತ್ತಾರೆ. ಬಡವರ ಮನೆಯಲ್ಲಿ ಊಟ ಮಾಡಿದ್ದು ತೃಪ್ತಿ ತಂದಿದೆ ಎಂದರು.

Follow Us
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Read More