ಕೊರೊನಾದಿಂದಾಗಿ ಎಲ್ಲಿ ನೋಡಿದ್ರೂ ಡೆಡ್​ ಬಾಡಿ ಕಾಣ್ತಿವೆ, ಇದೇನಾ ಅಚ್ಛೆ ದಿನ್‌ ಮೋದಿಜಿ..? ಶಾಸಕ ಜಮೀರ್‌ ಅಹ್ಮದ್‌ ಖಾನ್‌

|

Updated on: May 07, 2021 | 9:19 AM

Zameer Ahmed khan: ಕೋವಿಡ್‌ ನಿರ್ವಹಣೆಯಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಮಾತೆತ್ತಿದ್ರೆ ಜಾತಿಯ ವಿಷ ಬೀಜ ಬಿತ್ತುತ್ತಾ ಇದ್ದಿರಿ. ನಿಮ್ಮ ಜನ್ಮಕ್ಕೆ ನಾಚಿಕೆಯಾಗಬೇಕು...ಇದೇನಾ ನೀವು ಸಂಸದನಾಗಿ ಮಾಡೋದು ಎಂದು ಕಾಂಗ್ರೆಸ್‌ ಶಾಸಕ ಜಮೀರ್‌ ಅಹ್ಮದ್‌ ಖಾನ್‌ ತರಾಟೆಗೆ ತೆಗೆದುಕೊಂಡದ್ದಾರೆ.

ಕೊರೊನಾದಿಂದಾಗಿ ಎಲ್ಲಿ ನೋಡಿದ್ರೂ ಹೆಣ ಬೀಳ್ತಿವೆ, ಇದೇನಾ ಅಚ್ಛೆ ದಿನ್‌ ಮೋದಿಜಿ: ಜಮೀರ್‌ ಅಹ್ಮದ್‌. ಕೋವಿಡ್‌ ನಿರ್ವಹಣೆಯಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಎಲ್ಲಿ ನೋಡಿದ್ರೂ ಜನರ ಹೆಣಗಳು ಬೀಳ್ತಿವೆ. ಆಕ್ಸಿಜನ್ ಇಲ್ಲದೇ ಜನರು ಸಾಯುತ್ತಿದ್ದಾರೆ.. ಇದೆನಾ ಅಚ್ಛೆ ದಿನ್‌ ಅಂದ್ರೆ ಎಂದು ಮೋದಿ ಹಾಗೂ ಬಿಜೆಪಿಯನ್ನ ಜಮೀರ್‌ ಅಹ್ಮದ್‌ ಖಾನ್‌ ಪ್ರಶ್ನಿಸಿದ್ದಾರೆ.

ಮಾತೆತ್ತಿದ್ರೆ ಜಾತಿ ಧರ್ಮದ ಮಾತಾಡ್ತಿರಲ್ಲ Tejasvi Surya ನಾಚಿಕೆಯಾಗಬೇಕು ನಿಮಗೆ: Zameer Ahmed Khan | ಥೂ ನಾಚಿಕೆಯಾಗ್ಬೇಕು ನಿನ್ನ ಜನ್ಮಕ್ಕೆ | ಮಾತೆತ್ತಿದ್ರೆ ಜಾತಿ ಧರ್ಮದ ಮಾತಾಡ್ತಿರಲ್ಲ ತೇಜಶ್ವಿ ಸೂರ್ಯ ನಾಚಿಕೆಯಾಗಬೇಕು ನಿಮಗೆ: ಜಮೀರ್‌ ಅಹ್ಮದ್‌.

ಕೋವಿಡ್‌ ನಿರ್ವಹಣೆಯಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಮಾತೆತ್ತಿದ್ರೆ ಜಾತಿಯ ವಿಷ ಬೀಜ ಬಿತ್ತುತ್ತಾ ಇದ್ದಿರಿ. ನಿಮ್ಮ ಜನ್ಮಕ್ಕೆ ನಾಚಿಕೆಯಾಗಬೇಕು…ಇದೇನಾ ನೀವು ಸಂಸದನಾಗಿ ಮಾಡೋದು ಎಂದು ಕಾಂಗ್ರೆಸ್‌ ಶಾಸಕ ಜಮೀರ್‌ ಅಹ್ಮದ್‌ ಖಾನ್‌ ತರಾಟೆಗೆ ತೆಗೆದುಕೊಂಡದ್ದಾರೆ.

(congress mla Zameer Ahmed khan lambasts BJP mp tejasvi surya for failure to handle Covid 19 questions is it the Achhe Din Modi)

ಕೊಲಂಬೊ ಕ್ಯಾಸಿನೋಗೆ ಹೋಗಿದ್ದೇನೆ, ಕುಮಾರಸ್ವಾಮಿ ಸಹ ಬಂದಿದ್ರು-ಜಮೀರ್​ ಬಾಂಬ್​!

Published On - 9:18 am, Fri, 7 May 21

Follow us on