ಬರದ ನಾಡಲ್ಲಿ ಬಂಪರ್ ಬೆಳೆ ಬೆಳೆದ ಮಾದರಿ ರೈತ.. ಕಲ್ಲಂಗಡಿ ಬೆಳೆದು ಬದುಕು ಸಿಹಿಯಾಗಿಸಿಕೊಂಡ
ಬರದ ನಾಡಲ್ಲಿ ಬಂಪರ್ ಬೆಳೆ ಬೆಳೆದ ಮಾದರಿ ರೈತ.. ಕಲ್ಲಂಗಡಿ ಬೆಳೆದು ಬದುಕು ಸಿಹಿಯಾಗಿಸಿಕೊಂಡ

ಬರದ ನಾಡಲ್ಲಿ ಬಂಪರ್ ಬೆಳೆ ಬೆಳೆದ ಮಾದರಿ ರೈತ.. ಕಲ್ಲಂಗಡಿ ಬೆಳೆದು ಬದುಕು ಸಿಹಿಯಾಗಿಸಿಕೊಂಡ

|

Updated on: Apr 08, 2021 | 5:07 PM

ಅದು ಬರದ ನಾಡು. ಮಳೆ ಬಂದ್ರೆ ಬೆಳೆ ಇಲ್ದಿದ್ರೆ ಬರ ಎನ್ನುವಂತ ಸ್ಥಿತಿ.. ಒಣ ಬೇಸಾಯದಲ್ಲಿ ರೈತರು ಬೆಳೆ ಬೆಳೆದು ಮಳೆ ಬಾರದೆ ಹೋಗಿ ಬೆಳೆ ಕಳೆದುಕೊಂಡು ಕಂಗಲಾಗಿದ್ದಾರೆ. ಆದ್ರೆ ಆ ಜಿಲ್ಲೆಯ ಓರ್ವ ರೈತ ಬರದ ನಾಡಲ್ಲಿ ಬಂಪರ್ ಬೆಳೆ ಬೆಳೆದು ಎಲ್ಲರಿಗೆ ಮಾದರಿಯಾಗಿದ್ದಾನೆ. ಸಿಹಿಯಾದ ಕಲ್ಲಂಗಡಿ ಬೆಳೆದು ಬದುಕು ಸಿಹಿಯಾಗಿಸಿಕೊಂಡಿದ್ದಾನೆ..

YouTube video player