ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ

Updated on: Jan 11, 2025 | 6:42 AM

ಮನುಷ್ಯ ಯಾವಾಗಲೂ ಕೂಡ ಆಶಾ ಜೀವಿಯಾಗಿರುತ್ತಾನೆ. ಈ ಆಶಾ ಜೀವಿಗಳು ತೀರ್ಥ ಕ್ಷೇತ್ರಗಳಿಗೆ ಹೋದಾಗ, ಯಾತ್ರೆಗಳಿಗೆ ಹೋದಾಗ ಏನೇನೋ ವಸ್ತುಗಳನ್ನು ಖರೀದಿಸಿ ಮನೆಗೆ ತರುತ್ತಾರೆ. ಶ್ರೀಫಲವನ್ನು ಮನೆಯಲ್ಲಿ ಇಟ್ಟುಕೊಳ್ಳುವುದರ ವಿಶೇಷ ಏನು? ಫಲ ಏನು? ಎಂಬುವುದನ್ನು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.

ಮನುಷ್ಯ ಯಾವಾಗಲೂ ಕೂಡ ಆಶಾ ಜೀವಿಯಾಗಿರುತ್ತಾನೆ. ಈ ಆಶಾ ಜೀವಿಗಳು ತೀರ್ಥ ಕ್ಷೇತ್ರಗಳಿಗೆ ಹೋದಾಗ, ಯಾತ್ರೆಗಳಿಗೆ ಹೋದಾಗ ಏನೇನೋ ವಸ್ತುಗಳನ್ನು ಖರೀದಿಸಿ ಮನೆಗೆ ತರುತ್ತಾರೆ. ಶ್ರೀಫಲವನ್ನು ಮನೆಯಲ್ಲಿ ಇಟ್ಟುಕೊಳ್ಳುವುದರ ವಿಶೇಷ ಏನು? ಫಲ ಏನು? ಎಂಬುವುದನ್ನು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.

ನಮ್ಮ ಮನೆಯನ್ನು, ನಮ್ಮ ದೇಹವನ್ನು ಶುದ್ಧಕಾಪಾಡಿಕೊಳ್ಳಬೇಕು. ನಮ್ಮ ಸುತ್ತಮುತ್ತಲಿನ ವಾತಾವರಣ ನಮಗೆ ಪೂರಕವಾಗಿರಬೇಕು. ಮನುಷ್ಯ ಯಾವಾಗಲೂ ಕೂಡ ಆಶಾ ಜೀವಿಯಾಗಿರುತ್ತಾನೆ. ಈ ಆಶಾ ಜೀವಿಗಳು ತೀರ್ಥ ಕ್ಷೇತ್ರಗಳಿಗೆ ಹೋದಾಗ, ಯಾತ್ರೆಗಳಿಗೆ ಹೋದಾಗ ಏನೇನೋ ವಸ್ತುಗಳನ್ನು ಖರೀದಿಸಿ ಮನೆಗೆ ತರುತ್ತಾರೆ. ಆದರೆ, ಧರ್ಮಸ್ಥಳ ಅಥವಾ ಇನ್ನಿತರ ಕೆಲವು ಕ್ಷೇತ್ರಗಳಿಗೆ ಹೋದಾಗ ತೆಂಗಿನಕಾಯಿಯನ್ನು ತೆಗೆದುಕೊಂಡು ಬರುತ್ತಾರೆ. ಬಿಳಿಯ ವಸ್ತ್ರದಲ್ಲಿ ಕಟ್ಟಿರುವಂತಹ ಅಥವಾ ಬಿಳಿಯ ಪುಟ್ಟ ಬ್ಯಾಗಿನಲ್ಲಿ ತೆಂಗಿನಕಾಯಿಯನ್ನ ತೆಗೊಂಡು ಬರುತ್ತಾರೆ. ಧರ್ಮಸ್ಥಳದಿಂದ ತೆಂಗಿನಕಾಯಿ ತಂದೇ ತರುತ್ತೇವೆ. ಇದನ್ನೇ ನಾವು ಶ್ರೀಫಲ ಅಂತ ಕರೀತೀವಿ.

ತೆಂಗಿನಕಾಯಿಗೆ ಶ್ರೀಫಲ ಎನ್ನುತ್ತಾರೆ. ತೆಂಗಿನಗಡಕ್ಕೆ ಕಲ್ಪವೃಕ್ಷ ಎನ್ನುತ್ತಾರೆ. ಶ್ರೀಫಲವನ್ನು ಮನೆಯಲ್ಲಿ ಇಟ್ಟುಕೊಳ್ಳುವುದರ ವಿಶೇಷ ಏನು? ಫಲ ಏನು? ಎಂಬುವುದನ್ನು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.

Follow Us