ನಾಗರಹೊಳೆಯಲ್ಲಿ 40 ಚಿರತೆಗಳ ಮಾರಣ ಹೋಮ!

ನಾಗರಹೊಳೆಯಲ್ಲಿ 40 ಚಿರತೆಗಳ ಮಾರಣ ಹೋಮ!

ಆಯೇಷಾ ಬಾನು

Updated on: Dec 09, 2020 | 10:34 AM

ಅವರೆಲ್ಲ ಮೈಸೂರಿನ ನಾಗರಹೊಳೆಯ ಪಕ್ಕದ ಗ್ರಾಮದ ಬೇಟೆಗಾರರು. ಇದೀಗಾ ಬೆಂಗಳೂರಿನಲ್ಲಿ ಪ್ರಾಣಿಗಳ ಚರ್ಮಗಳು ಹಾಗೂ ಉಗುರುಗಳ ಮಾರಾಟ ಮಾಡಲು ಹೋಗಿ ಪೊಲೀಸರಿಗೆ ತಗಲಾಕೊಂಡಿದ್ದಾರೆ. ಈ ಎಲ್ಲಾ ಪ್ರಾಣಿಗಳನ್ನ ಬೇಟೆಯಾಡಿದ್ದು ನಾಗರಹೊಳೆ ಹಾಗೂ ಬಂಡೀಪುರದಲ್ಲೆ‌ ಅಂತ ಬಾಯ್ಬಿಟಿದ್ದಾರೆ.

Follow Us
Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.