ನಮ್ಮ ಮನೆಯವರಿಗೆ ಕೊರೊನಾ ಬಂದಿತ್ತು, ದೇವರ ದಯೆಯಿಂದ ನನ್ಗೆ ಬಂದಿಲ್ಲ: ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ
ನಮ್ಮ ಮನೆಯವರಿಗೆ ಕೊರೊನಾ ಬಂದಿತ್ತು, ದೇವರ ದಯೆಯಿಂದ ನನ್ಗೆ ಬಂದಿಲ್ಲ: ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ

ನಮ್ಮ ಮನೆಯವರಿಗೆ ಕೊರೊನಾ ಬಂದಿತ್ತು, ದೇವರ ದಯೆಯಿಂದ ನನ್ಗೆ ಬಂದಿಲ್ಲ: ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ

ಸಾಧು ಶ್ರೀನಾಥ್​

Updated on: May 24, 2021 | 4:20 PM

rohini sindhuri: ನಮ್ಮ ಜಿಲ್ಲೆಯಲ್ಲೂ 21 ಬ್ಲ್ಯಾಕ್ ಫಂಗಸ್ ಪ್ರಕರಣಗಳು ದಾಖಲಾಗಿವೆ. ಹೀಗಾಗಿ ಈ ರೋಗಕ್ಕೆ ಚಿಕಿತ್ಸೆ ಹೇಗೆ ಅಂತ ತಜ್ಞರಿಂದ ಮಾಹಿತಿ ಪಡೆದಿದ್ದೇವೆ ಎಂದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದ್ದಾರೆ.

YouTube video player

ಬ್ಲ್ಯಾಕ್ ಫಂಗಸ್ ಹೇಗೆ ಬರ್ತಿದೆ ಅಂತ ನಾವು ತಜ್ಞರ ಸಲಹೆ ಪಡೆದಿದ್ದೇವೆ:
ಕೇಂದ್ರ ಸರ್ಕಾರ ಬ್ಲ್ಯಾಕ್​ ಫಂಗಸ್​ ಅನ್ನ ಗಂಭೀರವಾಗಿ ಪರಿಣಮಿಸಿದೆ. ನಮ್ಮ ಜಿಲ್ಲೆಯಲ್ಲೂ 21 ಬ್ಲ್ಯಾಕ್ ಫಂಗಸ್ ಪ್ರಕರಣಗಳು ದಾಖಲಾಗಿವೆ. ಹೀಗಾಗಿ ಈ ರೋಗಕ್ಕೆ ಚಿಕಿತ್ಸೆ ಹೇಗೆ ಅಂತ ತಜ್ಞರಿಂದ ಮಾಹಿತಿ ಪಡೆದಿದ್ದೇವೆ ಎಂದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದ್ದಾರೆ. ಇದೇ ವೇಳೆ ನಮ್ಮ ಮನೆಯವರಿಗೆ ಕೊರೊನಾ ಬಂದಿತ್ತು, ದೇವರ ದಯೆಯಿಂದ ನನ್ಗೆ ಬಂದಿಲ್ಲ ಎಂದು ಹೇಳಿದ್ದಾರೆ.

(Mysuru DC rohini sindhuri family contract covid 19 virus)

ಬ್ಲ್ಯಾಕ್​ ಫಂಗಸ್​ ಸೋಂಕು ಬಾರದಂತೆ ತಡೆಗಟ್ಟಲು ಇಲ್ಲಿದೆ ಸರಳ ಸಲಹೆಗಳು

Follow Us