ಕೊರೊನಾ ಗೈಡ್‌ಲೈನ್ಸ್‌ ಹಿನ್ನೆಲೆ ಹನುಮಂತನಗರದಲ್ಲಿ ಶಾಪ್‌ಗಳು ಬಂದ್‌
ಕೊರೊನಾ ಗೈಡ್‌ಲೈನ್ಸ್‌ ಹಿನ್ನೆಲೆ ಹನಮಂತನಗರದಲ್ಲಿ ಶಾಪ್‌ಗಳು ಬಂದ್‌

ಕೊರೊನಾ ಗೈಡ್‌ಲೈನ್ಸ್‌ ಹಿನ್ನೆಲೆ ಹನುಮಂತನಗರದಲ್ಲಿ ಶಾಪ್‌ಗಳು ಬಂದ್‌

ಸಾಧು ಶ್ರೀನಾಥ್​

Updated on: Apr 23, 2021 | 6:10 PM

ಈ ನಡುವೆ ಹೊಸ ಗೈಡ್‌ಲೈನ್ಸ್‌ಗಳು ಜಾರಿ ಹಿನ್ನೆಲೆ ಹನಮಂತನಗರದ ಎಲ್ಲ ಶಾಪ್‌ಗಳನ್ನ ಕ್ಲೋಸ್‌ ಮಾಡುತ್ತಿದ್ದು, ಕೆಲ ಜನರು ಕೊನೆ ಘಳಿಗೆ ಶಾಪಿಂಗ್‌ ಮಾಡಿದರು..

ಹೊಸ ಗೈಡ್‌ಲೈನ್ಸ್‌ ಹಿನ್ನೆಲೆ ಹನುಮಂತನಗರದಲ್ಲಿ ಶಾಪ್‌ಗಳು ಬಂದ್‌: ಕರ್ನಾಟಕದಲ್ಲಿ ಕೊರೊನಾ ಹಾವಳಿ ಮಿತಿರಮೀರುತ್ತಿದ್ದು, ಇದಕ್ಕೆ ಸರ್ಕಾರದ ನಿರ್ಲಕ್ಷ್ಯ ಉರಿವ ಬೆಂಕಿಗೆ ತುಪ್ಪ ಸುರಿದಂತಾಗುತ್ತಿದೆ. ಈ ನಡುವೆ ಹೊಸ ಗೈಡ್‌ಲೈನ್ಸ್‌ಗಳು ಜಾರಿ ಹಿನ್ನೆಲೆ ಹನಮಂತನಗರದ ಎಲ್ಲ ಶಾಪ್‌ಗಳನ್ನ ಕ್ಲೋಸ್‌ ಮಾಡುತ್ತಿದ್ದು, ಕೆಲ ಜನರು ಕೊನೆ ಘಳಿಗೆ ಶಾಪಿಂಗ್‌ ಮಾಡಿದರು..
(People Are Busy In Last Minute Shopping In Hanumantha Nagar )

Follow Us
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು