ಫಿಲ್ಮ್​ ಚೇಂಬರ್ ಎದುರು ಪ್ರತಿಭಟನೆ ನಡೆಸಲಿದ್ದಾರೆ ನಿರ್ಮಾಪಕ ಎಂಎನ್ ​ಕುಮಾರ್

|

Updated on: Jul 17, 2023 | 9:22 AM

ರಾಜ್​​ಕುಮಾರ್ ಪ್ರತಿಮೆ‌ ಎದುರು ಧರಣಿ ಕೂರಲು ಕುಮಾರ್ ನಿರ್ಧರಿಸಿದ್ದಾರೆ.  ನ್ಯಾಯ ಕೊಡಿಸುವಂತೆ ಅವರು ಪ್ರತಿಭಟನೆಯಲ್ಲಿ ಆಗ್ರಹಿಸಲಿದ್ದಾರೆ.

ನಿರ್ಮಾಪಕ ಎಂಎನ್​ ಕುಮಾರ್ ಹಾಗೂ ಸುದೀಪ್ (Sudeep) ನಡುವಿನ ಜಟಾಪಟಿ ಮುಂದುವರಿದಿದೆ. ಕುಮಾರ್ ವಿರುದ್ಧ ಸುದೀಪ್ ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಬೆನ್ನಲ್ಲೇ ಇಂದು (ಜುಲೈ 17) ಫಿಲ್ಮ್​ ಚೇಂಬರ್​ನ ರಾಜ್​​ಕುಮಾರ್ ಪ್ರತಿಮೆ‌ ಎದುರು ಧರಣಿ ಕೂರಲು ಕುಮಾರ್ ನಿರ್ಧರಿಸಿದ್ದಾರೆ.  ನ್ಯಾಯ ಕೊಡಿಸುವಂತೆ ಅವರು ಪ್ರತಿಭಟನೆಯಲ್ಲಿ ಆಗ್ರಹಿಸಲಿದ್ದಾರೆ. ಈ ಪ್ರಕರಣ ಮುಂದಿನ ದಿನಗಳಲ್ಲಿ ಯಾವ ದಿಕ್ಕಿನಲ್ಲಿ ಸಾಗಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ಈಗಾಗಲೇ ಎಂಎನ್​ ಕುಮಾರ್ (MN Kumar) ವಿರುದ್ಧ ಸುದೀಪ್​​ ಅಭಿಮಾನಿಗಳು ಈ ಮೊದಲು ಆಕ್ರೋಶ ಹೊರಹಾಕಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow us on