ಪಹಲ್ಗಾಮ್ ಘಟನೆ ಬಗ್ಗೆ ರಾಗಿಣಿ ದ್ವಿವೇದಿ ಆಕ್ರೋಶ: ವಿಡಿಯೋ ನೋಡಿ

Updated on: Apr 27, 2025 | 11:52 PM

Ragini Dwivedi: ಪಹಲಗ್ಮಾನ್ ಘಟನೆ ಬಗ್ಗೆ ಮಾತನಾಡಿರುವ ನಟಿ ರಾಗಿಣಿ, ಘಟನೆ ನಡೆದಿರುವುದು ತುಂಬಾ ಬೇಜಾರಾಗುವ ವಿಷಯ. ಮಾಡಲಾಗಿರುವ ಹೇಯ ಕೃತ್ಯ ನೋಡಿದರೆ ಬಹಳ ಸಿಟ್ಟು ಬರುತ್ತದೆ. ನಾವು ಶಾಂತಿಯನ್ನು ಪ್ರೀತಿಸುವ ದೇಶ, ಪ್ರಜಾಪ್ರಭುತ್ವಕ್ಕೆ ಮನ್ನಣೆ ಕೊಡುವ ದೇಶ, ಪ್ರತಿಯೊಂದು ಧರ್ಮವನ್ನೂ ಸಮಾನವಾಗಿ ನೋಡುವ ದೇಶ. ಹೀಗಿರುವಾಗ ಇಂಥಹಾ ಘಟನೆ ನಡೆದಿರುವುದು ಸಿಟ್ಟು ಬರಿಸುತ್ತದೆ.

ಪಹಲಗ್ಮಾನ್ ಘಟನೆ ಬಗ್ಗೆ ಮಾತನಾಡಿರುವ ನಟಿ ರಾಗಿಣಿ, ಘಟನೆ ನಡೆದಿರುವುದು ತುಂಬಾ ಬೇಜಾರಾಗುವ ವಿಷಯ. ಮಾಡಲಾಗಿರುವ ಹೇಯ ಕೃತ್ಯ ನೋಡಿದರೆ ಬಹಳ ಸಿಟ್ಟು ಬರುತ್ತದೆ. ನಾವು ಶಾಂತಿಯನ್ನು ಪ್ರೀತಿಸುವ ದೇಶ, ಪ್ರಜಾಪ್ರಭುತ್ವಕ್ಕೆ ಮನ್ನಣೆ ಕೊಡುವ ದೇಶ, ಪ್ರತಿಯೊಂದು ಧರ್ಮವನ್ನೂ ಸಮಾನವಾಗಿ ನೋಡುವ ದೇಶ. ಹೀಗಿರುವಾಗ ಇಂಥಹಾ ಘಟನೆ ನಡೆದಿರುವುದು ಸಿಟ್ಟು ಬರಿಸುತ್ತದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More