ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.
ಹಿಂದೆ ಸರಿದ ಸಲ್ಮಾನ್ ಖಾನ್, ‘ಸಿಂಖಂಧರ್’ ಸಿನಿಮಾ ಪ್ರಚಾರದ ಚುಕ್ಕಾಣಿ ರಶ್ಮಿಕಾಗೆ
Rashmika Mandanna: ರಶ್ಮಿಕಾ ಮಂದಣ್ಣ ಅದೃಷ್ಟ ಸಾಮಾನ್ಯವಾದುದಲ್ಲ. ಸೂಪರ್ ಸ್ಟಾರ್ ನಟನೆಯ ಸಿನಿಮಾದ ಪ್ರಚಾರದ ಜವಾಬ್ದಾರಿ ಈಗ ರಶ್ಮಿಕಾ ಹೆಗಲ ಮೇಲೆ ಬಿದ್ದಿದೆ. ರಶ್ಮಿಕಾ ಮಂದಣ್ಣ, ಸಲ್ಮಾನ್ ಖಾನ್ ಜೊತೆಗೆ ‘ಸಿಖಂಧರ್’ ಸಿನಿಮಾದಲ್ಲಿ ನಟಿಸಿದ್ದು ಈ ಸಿನಿಮಾದ ಪ್ರಚಾರದಲ್ಲಿ ಸಲ್ಮಾನ್ ಸಕ್ರಿಯವಾಗಿ ಭಾಗಿ ಆಗುವುದಿಲ್ಲ. ಅವರ ಅನುಪಸ್ಥಿತಿಯಲ್ಲಿ ರಶ್ಮಿಕಾ ಸಿನಿಮಾದ ಪ್ರಚಾರ ಮಾಡಲಿದ್ದಾರೆ.
- Manjunatha C
- Updated on: Mar 21, 2025
- 4:37 pm
ದೀಪಿಕಾ, ಆಲಿಯಾ ಸಾಲಿಗೆ ಸೇರಿದ ಕಿಯಾರಾ, ಕಾರಣವಾಗಿದ್ದು ಯಶ್ ನಟನೆಯ ‘ಟಾಕ್ಸಿಕ್’
Kiara Advani: ಬಾಲಿವುಡ್ನ ಬಲು ದುಬಾರಿ ನಟಿ ಯಾರೆಂದರು ಸಾಮಾನ್ಯವಾಗಿ ಕೇಳಿ ಬರುವ ಹೆಸರು ದೀಪಿಕಾ ಪಡುಕೋಣೆ ಅಥವಾ ಆಲಿಯಾ ಭಟ್. ಆದರೆ ಇದೀಗ ಈ ಪಟ್ಟಿಗೆ ಮತ್ತೊಂದು ಹೆಸರು ಸೇರ್ಪಡೆಯಾಗಿದೆ. ಕಿಯಾರಾ ಅಡ್ವಾಣಿ. ಹೌದು, ಯಶ್ ಜೊತೆಗೆ ‘ಟಾಕ್ಸಿಕ್’ ಸಿನಿಮಾದಲ್ಲಿ ನಟಿಸುತ್ತಿರುವ ಕಿಯಾರಾ ಅಡ್ವಾಣಿಗೆ ಭಾರಿ ಮೊತ್ತದ ಸಂಭಾವನೆಯನ್ನು ನೀಡಲಾಗುತ್ತಿದೆ.
- Manjunatha C
- Updated on: Mar 21, 2025
- 3:23 pm
ಫ್ಲಾಪ್ ಮೇಲೆ ಫ್ಲಾಪ್ ಆದರೆ ಧರಿಸುವುದು ಮಾತ್ರ 14 ಲಕ್ಷ ಬೆಲೆಯ ಉಡುಪು, ಯಾರು ಈ ನಟಿ?
Kushi Kapoor: ಈ ನಟಿ ಈ ವರೆಗೆ ನಟಿಸಿರುವ ಎಲ್ಲ ಸಿನಿಮಾ ಅಟ್ಟರ್ ಫ್ಲಾಪ್, ನಟಿಯ ನಟನೆ ಬಗ್ಗೆ ಟೀಕೆ ಮಾಡದ ವಿಮರ್ಶಕರಿಲ್ಲ, ಆದರೆ ನಟಿ ಮಾತ್ರ ತನ್ನ ಐಶಾರಾಮಿ ಜೀವನದಲ್ಲಿ ಮುಳುಗಿದ್ದಾರೆ. ಯಾರು ಈ ನಟಿ?
- Manjunatha C
- Updated on: Mar 20, 2025
- 11:09 pm
ಎಲ್ಲೇ ಇದ್ದರು, ಹೇಗೆ ಇದ್ದರು ಇದೊಂದು ವಿಷಯ ಮರೆಯೊಲ್ಲ ರಶ್ಮಿಕಾ ಮಂದಣ್ಣ
Rashmika Mandanna: ಎಲ್ಲೇ ಇದ್ದರು, ಹೇಗೆ ಇದ್ದರು ಇದೊಂದು ವಿಷಯ ಮರೆಯೊಲ್ಲ ರಶ್ಮಿಕಾ ಮಂದಣ್ಣ, ಯಾವುದು ಆ ವಿಷಯ? ರಶ್ಮಿಕಾಗೆ ಅಷ್ಟೋಂದು ಇಷ್ಟವೇ ಅದು?
- Manjunatha C
- Updated on: Mar 20, 2025
- 10:53 pm
ಬಾಲಿವುಡ್ನ ಆ ಕುಕೃತ್ಯ ತಿಳಿದು ಹಿಂತಿರುಗಿ ನೋಡದೇ ಬಂದಿದ್ದರು ಕಮಲ್ ಹಾಸನ್
Kamal Haasan: ಕಮಲ್ ಹಾಸನ್ ದೇಶದ ಅದ್ಭುತ ನಟರಲ್ಲಿ ಮೊದಲಿಗರು. ಅವರಿಗೆ ಭಾಷೆಯ ಗಡಿಯೇ ಇಲ್ಲ. ತಮಿಳು ನಟರಾಗಿದ್ದರೂ ಸಹ ತೆಲುಗು, ಕನ್ನಡ, ಮಲಯಾಳಂ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ನೋಡಲು ಕಪೂರ್ ಖಾಂದಾನ್ನ ನಟನಂತೆ ಬೆಳ್ಳಗೆ, ತೆಳ್ಳಗೆ ಇದ್ದ ಕಮಲ್ ಹಾಸನ್ ಅವರು ಬಾಲಿವುಡ್ ಸಿನಿಮಾಗಳಲ್ಲಿಯೂ ನಟಿಸಿ ದೊಡ್ಡ ಹಿಟ್ಗಳನ್ನು ನೀಡಿದ್ದರು. ಆದರೆ ಬಾಲಿವುಡ್ನ ಕರಾಳ ಮುಖ ಕಂಡು ಅಲ್ಲಿಂದ ಹಿಂತಿರುಗಿ ನೋಡದೆ ಬಂದು ಬಿಟ್ಟಿದ್ದರು.
- Manjunatha C
- Updated on: Mar 20, 2025
- 9:57 pm
ಕರ್ನಾಟಕ ಬಂದ್: ಫಿಲಂ ಚೇಂಬರ್ ತೆಗೆದುಕೊಂಡ ನಿರ್ಣಯಗಳು ಹೀಗಿವೆ
Karnataka Bandh: ಮಾರ್ಚ್ 22 ರಂದು ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್ಗೆ ಕರೆ ನೀಡಿವೆ. ಫಿಲಂ ಚೇಂಬರ್ನಲ್ಲಿ ಇಂದು ಚಿತ್ರರಂಗಕ್ಕೆ ಸಂಬಂಧಿಸಿದ ಹಲವು ಸಂಘಗಳು ಸಭೆ ನಡೆಸಿ, ಕರ್ನಾಟಕದ ಬಂದ್ಗೆ ಬೆಂಬಲ ವ್ಯಕ್ತಪಡಿಸಿದವು. ಸಿನಿಮಾ ಚಿತ್ರೀಕರಣ ಬಂದ್ ಮಾಡುವುದಿಲ್ಲ ಆದರೆ ಚಿತ್ರಮಂದಿರಗಳಲ್ಲಿ ಮೊದಲ ಶೋ ಪ್ರದರ್ಶಿಸುವುದಿಲ್ಲ ಎಂಬ ನಿರ್ಣಯ ಪ್ರಕಟಿಸಲಾಯ್ತು. ಫಿಲಂ ಚೇಂಬರ್ ಅಧ್ಯಕ್ಷರ ಸುದ್ದಿಗೋಷ್ಠಿಯ ವಿಡಿಯೋ ಇಲ್ಲಿದೆ.
- Manjunatha C
- Updated on: Mar 20, 2025
- 9:02 pm
ಬೆಟ್ಟಿಂಗ್ ಆಪ್ ಪ್ರಕರಣ: ವಿಡಿಯೋ ಮೂಲಕ ಉತ್ತರ ಕೊಟ್ಟ ಪ್ರಕಾಶ್ ರೈ
Prakash Raj: ನಟರಾದ ರಾಣಾ ದಗ್ಗುಬಾಟಿ, ವಿಜಯ್ ದೇವರಕೊಂಡ, ಪ್ರಣಿತಾ ಸುಭಾಷ್, ಮಂಚು ಲಕ್ಷ್ಮಿ, ಪ್ರಕಾಶ್ ರೈ ಇನ್ನೂ ಹಲವಾರು ನಟರ ವಿರುದ್ಧ ಬೆಟ್ಟಿಂಗ್ ಆಪ್ ಪ್ರಚಾರದ ಪ್ರಕರಣ ದಾಖಲಿಸಲಾಗಿದೆ. ಇದೀಗ ನಟ ಪ್ರಕಾಶ್ ರೈ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಬೆಟ್ಟಿಂಗ್ ಆಪ್ ಪ್ರಚಾರ ಪ್ರಕರಣದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
- Manjunatha C
- Updated on: Mar 20, 2025
- 7:48 pm
ವೀರಗಾಸೆ ವೇಷದಲ್ಲಿ ವಿಜಯ್ ರಾಘವೇಂದ್ರ: ‘ರುದ್ರಾಭಿಷೇಕಂ’ ಅದ್ಧೂರಿ ಕ್ಲೈಮ್ಯಾಕ್ಸ್
Vijay Raghavendra: ವಿಜಯ್ ರಾಘವೇಂದ್ರ ನಟನೆಯ ‘ರುದ್ರಾಭಿಷೇಕಂ’ ಸಿನಿಮಾದ ಚಿತ್ರೀಕರಣ ಕೊನೆಯ ಹಂತದಲ್ಲಿದೆ. ವೀರಗಾಸೆ ಕಲೆಯನ್ನು ಪ್ರಧಾನವಾಗಿಟ್ಟುಕೊಂಡು ನಿರ್ಮಿಸಲಾಗಿರುವ ಥ್ರಿಲ್ಲರ್ ಅಂಶಗಳುಳ್ಳ ಸಿನಿಮಾ ಇದಾಗಿದೆ. ಕೆಲವು ಗೆಳೆಯರೇ ಸೇರಿಕೊಂಡು ನಿರ್ಮಿಸುತ್ತಿರುವ ಸಿನಿಮಾ ಇದಾಗಿದ್ದು, ನೂರಾರು ವೀರಗಾಸೆ ಕಲಾವಿದರನ್ನು ಒಂದೆಡೆ ಸೇರಿಸಿ ಕ್ಲೈಮ್ಯಾಕ್ಸ್ ದೃಶ್ಯಗಳ ಚಿತ್ರೀಕರಣ ಮಾಡಲಾಗಿರುವುದು ವಿಶೇಷ.
- Manjunatha C
- Updated on: Mar 20, 2025
- 8:01 pm
ಕರ್ನಾಟಕ ಬಂದ್: ಕನ್ನಡ ಚಿತ್ರರಂಗದ ನೈತಿಕ ಬೆಂಬಲ, ನಿಲ್ಲಲ್ಲ ಚಿತ್ರೀಕರಣ
Karnataka Bandh: ಮಾರ್ಚ್ 22 ರಂದು ಕನ್ನಡಪರ ಸಂಘಟನೆಗಳು ಅಖಂಡ ಕರ್ನಾಟಕ ಬಂದ್ಗೆ ಕರೆ ನೀಡಿವೆ. ಹಲವು ಸಂಘಟನೆಗಳು ಬಂದ್ಗೆ ಬೆಂಬಲ ವ್ಯಕ್ತಪಡಿಸಿವೆ. ಫಿಲಂ ಚೇಂಬರ್ನಲ್ಲಿ ನಡೆದ ಇಂದಿನ ಸಂಭೆಯಲ್ಲಿ, ಚಿತ್ರರಂಗದವೂ ಸಹ ಬಂದ್ಗೆ ಬೆಂಬಲ ನೀಡುವ ಬಗ್ಗೆ ಘೋಸಿಲಾಗಿದೆ. ಆದರೆ ಯಾವುದೇ ಸಿನಿಮಾದ ಚಿತ್ರೀಕರಣ ಬಂದ್ ಮಾಡಲಾಗುತ್ತಿಲ್ಲ.
- Manjunatha C
- Updated on: Mar 20, 2025
- 4:54 pm
ಬೆಟ್ಟಿಂಗ್ಗೆ ಪ್ರಚಾರ: ಪ್ರಕಾಶ್ ರೈ, ವಿಜಯ್ ದೇವರಕೊಂಡ ಸೇರಿ ಹಲವು ನಟರ ವಿರುದ್ಧ ಪ್ರಕರಣ
Betting App: ಬೆಟ್ಟಿಂಗ್ ಅಪ್ಲಿಕೇಶನ್ ಹಾವಳಿ ದೇಶದಲ್ಲಿ ಜೋರಾಗಿ ನಡೆಯುತ್ತಿದೆ. ಮಹದೇವ್ ಬೆಟ್ಟಿಂಗ್ ಅಪ್ಲಿಕೇಶನ್ ಅಂತೂ ಕೋಲಾಹಲವನ್ನೇ ಸೃಷ್ಟಿಸಿತ್ತು. ಇದೀಗ ತೆಲುಗಿನ ಸ್ಟಾರ್ ನಟರಾದ ರಾಣಾ ದಗ್ಗುಬಾಟಿ, ವಿಜಯ್ ದೇವರಕೊಂಡ, ನಟ ಪ್ರಕಾಶ್ ರೈ, ಪ್ರಣಿಯಾ ಸುಭಾಷ್ ಇನ್ನೂ ಸುಮಾರು 25 ಸಿನಿಮಾ ಸೆಲೆಬ್ರಿಟಿಗಳ ವಿರುದ್ಧ ಬೆಟ್ಟಿಂಗ್ ಅಪ್ಲಿಕೇಶನ್ಗೆ ಪ್ರಚಾರ ನೀಡಿದ್ದಕ್ಕಾಗಿ ಪ್ರಕರಣ ದಾಖಲಿಸಿ, ನೊಟೀಸ್ ನೀಡಲಾಗಿದೆ.
- Manjunatha C
- Updated on: Mar 20, 2025
- 3:20 pm
ಎಲ್2 ಟ್ರೈಲರ್: ದೇವರ ರಾಜ್ಯವನ್ನು ರಕ್ಷಿಸಲು ಬರುತ್ತಿದ್ದಾನೆ ‘ಎಂಪುರಾನ್’
L2 Empuraan: 2019 ರಲ್ಲಿ ಬಿಡುಗಡೆ ಆಗಿದ್ದ ಮೋಹನ್ಲಾಲ್ ನಟನೆಯ ಲುಸೀಫರ್ ಸಿನಿಮಾ ಬ್ಲಾಕ್ ಬಸ್ಟರ್ ಆಗಿತ್ತು. ಮಲಯಾಳಂ ಮಾತ್ರವೇ ಅಲ್ಲದೆ ಬೇರೆ ಭಾಷೆಗಳಿಗೆ ಡಬ್ ಆಗಿಯೂ ಸಹ ಸಿನಿಮಾ ಬ್ಲಾಕ್ ಬಸ್ಟರ್ ಎನಿಸಿಕೊಂಡಿತ್ತು. ತೆಲುಗಿಗೆ ರೀಮೇಕ್ ಸಹ ಆಗಿತ್ತು. ಇದೀಗ ಇದೇ ಸಿನಿಮಾದ ಎರಡನೇ ಭಾಗ ಬರುತ್ತಿದ್ದು, ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ.
- Manjunatha C
- Updated on: Mar 20, 2025
- 2:59 pm
ಮತ್ತೊಮ್ಮೆ ಕಿರಿಯ ನಟನೊಡನೆ ಲವ್ವಿ-ಡವ್ವಿ ಶುರು ಮಾಡಿದ ಮಲೈಕಾ
Malaika Arora: ಮಲೈಕಾ ಬಹಳ ಕಿರಿಯವರಾದ ಅರ್ಜುನ್ ಕಪೂರ್ ಜೊತೆಗೆ ಹಲವು ವರ್ಷಗಳ ಕಾಲ ಲಿವಿನ್ ರಿಲೇಷನ್ನಲ್ಲಿದ್ದರು. ಇಬ್ಬರೂ ಕಳೆದ ವರ್ಷ ದೂರಾಗಿದ್ದರು. ಈಗ ಮತ್ತೆ ಮಲೈಕಾ ತಮಗಿಂತ ಕಿರಿಯ ನಟನ ಡೇಟ್ ಮಾಡುತ್ತಿದ್ದಾರಂತೆ.
- Manjunatha C
- Updated on: Mar 19, 2025
- 11:03 pm