ಸಿಡಿ ಲೇಡಿ ಪ್ರಕರಣ: ಬಟ್ಟೆ ಬಿಚ್ಚಲು ಅವರಿಗೆ ಯಾರು ಹೇಳಿದರು? ಡಿಕೆ ಸುರೇಶ್ ಪ್ರಶ್ನೆ
ಸಿಡಿ ಲೇಡಿ ಪ್ರಕರಣ: ಬಟ್ಟೆ ಬಿಚ್ಚಲು ಅವರಿಗೆ ಯಾರು ಹೇಳಿದರು? ಡಿಕೆ ಸುರೇಶ್ ಪ್ರಶ್ನೆ

ಸಿಡಿ ಲೇಡಿ ಪ್ರಕರಣ: ಬಟ್ಟೆ ಬಿಚ್ಚಲು ಅವರಿಗೆ ಯಾರು ಹೇಳಿದರು? ಡಿಕೆ ಸುರೇಶ್ ಪ್ರಶ್ನೆ

ಸಾಧು ಶ್ರೀನಾಥ್​

Updated on: Mar 29, 2021 | 12:51 PM

ಸಿಡಿ ಲೇಡಿ ಪ್ರಕರಣ: ಬಟ್ಟೆ ಬಿಚ್ಚಲು ಅವರಿಗೆ ಯಾರು ಹೇಳಿದರು? ಬಟ್ಟೆ ಬಿಚ್ಚಿರೋ ಆತನ ಮುಖ ನೋಡೋಕ್ಕೂ ಬೇಸರ ಆಗುತ್ತೆ ಎಂದ ಕಾಂಗ್ರೆಸ್​ ಸಂಸದ, ಡಿ.ಕೆ.ಶಿವಕುಮಾರ್ ಸೋದರ ಡಿಕೆ ಸುರೇಶ್ ಪ್ರಶ್ನೆ.

Follow Us
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು