ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ

Updated on: Apr 01, 2025 | 4:00 PM

Rangayana Raghu: ರಂಗಾಯಣ ರಘು ಅವರು ದಿಗ್ಗಜ ಬಿವಿ ಕಾರಂತರ ಶಿಷ್ಯರು. ಇತ್ತೀಚೆಗೆ ಮಜಾ ಟಾಕೀಸ್​ಗೆ ಬಂದಾಗ ತಮ್ಮ ಗುರುಗಳ ಬಗ್ಗೆ ಮಾತನಾಡುತ್ತಾ ದೃಶ್ಯವೊಂದನ್ನು ಅದ್ಭುತವಾಗಿ ಅನುಕರಣೆ ಮಾಡಿ ತೋರಿಸಿದರು. ರಂಗಾಯಣ ರಘು ಅವರ ಅನುಕರಣೆಗೆ ಜನರೆಲ್ಲ ಬಿದ್ದು ಬಿದ್ದು ನಕ್ಕರು. ಇಲ್ಲಿದೆ ನೋಡಿ ವಿಡಿಯೋ...

ರಂಗಾಯಣ ರಘು ಅವರು ದಿಗ್ಗಜ ಬಿವಿ ಕಾರಂತರ ಶಿಷ್ಯರು. ಇತ್ತೀಚೆಗೆ ಮಜಾ ಟಾಕೀಸ್​ಗೆ ಬಂದಾಗ ತಮ್ಮ ಗುರುಗಳ ಬಗ್ಗೆ ಮಾತನಾಡುತ್ತಾ ದೃಶ್ಯವೊಂದನ್ನು ಅದ್ಭುತವಾಗಿ ಅನುಕರಣೆ ಮಾಡಿ ತೋರಿಸಿದರು. ರಂಗಾಯಣ ರಘು ಅವರ ಅನುಕರಣೆಗೆ ಜನರೆಲ್ಲ ಬಿದ್ದು ಬಿದ್ದು ನಕ್ಕರು. ಇಲ್ಲಿದೆ ನೋಡಿ ವಿಡಿಯೋ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More