ಸಿದ್ದರಾಮಯ್ಯ ಸಾರ್!​ 5 ಕೆಜಿ ಅಕ್ಕಿ ಬದಲಿಗೆ; ತಲಾ 170 ರೂಪಾಯಿ ಕೊಡುವ ಪದ್ಧತಿ ಬೇಡಾ ಸಾರ್

| Updated By: ಸಾಧು ಶ್ರೀನಾಥ್​

Updated on: Jun 29, 2023 | 3:08 PM

Siddaramaiah Anna Bhagya: 5 ಕೆಜಿ ಅಕ್ಕಿನೇ ಕೊಟ್ರೆ ತುಂಬಾ ಅನುಕೂಲ ಆಗುತ್ತೆ ಸರ್!

Anna Bhagya: 5 ಕೆಜಿ ಅಕ್ಕಿನೇ ಕೊಟ್ರೆ ತುಂಬಾ ಅನುಕೂಲ ಆಗುತ್ತೆ ಸರ್! ಕಾಂಗ್ರೆಸ್​ ಸರ್ಕಾರದ 5ಗ್ಯಾರಂಟಿಗಳಲ್ಲಿ ಮುಖ್ಯವಾದದ್ದು ಅನ್ನಭಾಗ್ಯ. ಈ ಮೂಲಕ 10ಕೆಜಿ ಅಕ್ಕಿ ಪೂರೈಕೆ. ಆದ್ರೆ ಸರ್ಕಾರ ಅಕ್ಕಿ ಸಂಗ್ರಹಣೆ ಇಲ್ಲದ ಕಾರಣ 5ಕೆಜಿ ಅಕ್ಕಿ ಬದಲಾಗಿ ಹಣ ನೀಡಲು ಮುಂದಾಗಿದೆ. ಈ ಬಗ್ಗೆ ಜನ್ರು ಏನಂತಾರೆ ನೀವೇ ಕೇಳಿ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow us on