ಗಂಭೀರ ರಾಜಕಾರಣಿಗಳ ಬಗ್ಗೆ ಕೇಳಿ.. ಲಖನ್  ಜಾರಕಿಹೊಳಿ, ವಿಜಯೇಂದ್ರ ಬಗ್ಗೆ ಅಲ್ಲ -ಸಿದ್ದರಾಮಯ್ಯ
ಗಂಭೀರ ರಾಜಕಾರಣಿಗಳ ಬಗ್ಗೆ ಕೇಳಿ.. ಲಖನ್ ಜಾರಕಿಹೊಳಿ, ವಿಜಯೇಂದ್ರ ಬಗ್ಗೆ ಅಲ್ಲ -ಸಿದ್ದರಾಮಯ್ಯ

ಗಂಭೀರ ರಾಜಕಾರಣಿಗಳ ಬಗ್ಗೆ ಕೇಳಿ.. ಲಖನ್ ಜಾರಕಿಹೊಳಿ, ವಿಜಯೇಂದ್ರ ಬಗ್ಗೆ ಅಲ್ಲ -ಸಿದ್ದರಾಮಯ್ಯ

ಸಾಧು ಶ್ರೀನಾಥ್​

Updated on: Apr 07, 2021 | 4:26 PM

ನಾನು ಲಖನ್ ಜಾರಕಿಹೊಳಿ, ವಿಜಯೇಂದ್ರ ರಂತ ರಾಜಕಾರಣಿಗಳ ಬಗ್ಗೆ ಮಾತನಾಡಲ್ಲ.. ಗಂಭೀರ ರಾಜಕಾರಣಿಗಳ ಬಗ್ಗೆ ಕೇಳ್ರಪ್ಪ.. ಅವರು ಉತ್ತರ ಕೊಡಲು ಅನರ್ಹರು. ನಾವು ಇಷ್ಟು ವರ್ಷ ಏನು ಮಾಡಿದ್ದೇವೆ ಅನ್ನೋದು ರಾಜ್ಯದ ಜನರಿಗೆ ಗೊತ್ತು.. ಅವರಿಗೆಲ್ಲಾ ಹೇಳೋಕ್ಕೆ ಆಗಲ್ಲ ಎಂದ ಸಿದ್ದರಾಮಯ್ಯ

Follow Us
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು