‘ಮುಂದಿನ ತಿಂಗಳು ಏನು ಎಂಬ ಪರಿಸ್ಥಿತಿ ಇದ್ದಾಗ ಬಿಗ್ ಬಾಸ್ ಆಫರ್ ಬಂತು’- ವಿಜಯ್ ರಾಘವೇಂದ್ರ
ವಿಜಯ್ ರಾಘವೇಂದ್ರ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 1’ರಲ್ಲಿ ಸ್ಪರ್ಧಿಸಿದ್ದರು. ಇದರಿಂದ ಅವರ ಜನಪ್ರಿಯತೆ ಹೆಚ್ಚಿತು. ಬಿಗ್ ಬಾಸ್ಗೆ ಹೋಗೋಕೆ ವಿಜಯ್ ರಾಘವೇಂದ್ರ ಅವರು ಕಾರಣ ಆಗಿದ್ದು ಏನು ಎಂಬುದನ್ನು ತಿಳಿಸಿದರು.
ವಿಜಯ್ ರಾಘವೇಂದ್ರ (Vijay Raghavendra) ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 1’ರಲ್ಲಿ (Bigg Boss) ಸ್ಪರ್ಧಿಸಿದ್ದರು. ಇದರಿಂದ ಅವರ ಜನಪ್ರಿಯತೆ ಹೆಚ್ಚಿತು. ಬಿಗ್ ಬಾಸ್ಗೆ ಹೋಗೋಕೆ ವಿಜಯ್ ರಾಘವೇಂದ್ರ ಅವರು ಕಾರಣ ಆಗಿದ್ದು ಏನು ಎಂಬುದನ್ನು ತಿಳಿಸಿದರು. ‘ನನಗೆ ಆಗ ಅಷ್ಟಾಗಿ ಅವಕಾಶ ಇರಲಿಲ್ಲ. ಮುಂದಿನ ತಿಂಗಳು ಏನು ಎನ್ನುವ ಪರಿಸ್ಥಿತಿ ಇತ್ತು. ಆಗ ಈ ಆಫರ್ ಸಿಕ್ತು. ಹೆಂಡತಿ ಒತ್ತಾಯದಮೇರೆಗೆ ನಾನು ಹೋದೆ. ಅದೊಂದು ಅದ್ಭುತ ಪ್ರಯಣ’ ಎಂದಿದ್ದಾರೆ ಅವರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us
