ಈ ಗ್ರಾಮದಲ್ಲಿ ವಿಜಯೀ ಅಭ್ಯರ್ಥಿಗೆ ಮತದಾರರು ಮಾಡಿದ್ದೇನು ಗೊತ್ತಾ..! ಈ ಸ್ಟೋರಿ ನೋಡಿ
ಈ ಗ್ರಾಮದಲ್ಲಿ ವಿಜಯಿಯಾದ ಅಭ್ಯರ್ಥಿಗೆ ಮತದಾರರು ಮಾಡಿದ್ದೇನು ಗೊತ್ತಾ..! ಈ ಸ್ಟೋರಿ ನೋಡಿ

ಈ ಗ್ರಾಮದಲ್ಲಿ ವಿಜಯೀ ಅಭ್ಯರ್ಥಿಗೆ ಮತದಾರರು ಮಾಡಿದ್ದೇನು ಗೊತ್ತಾ..! ಈ ಸ್ಟೋರಿ ನೋಡಿ

ಸಾಧು ಶ್ರೀನಾಥ್​

Updated on: Jan 08, 2021 | 10:19 AM

ಈ ಬಾರಿಯ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಸದಸ್ಯ ಸ್ಥಾನವನ್ನ ಲಕ್ಷ ಲಕ್ಷ ಹಣಕ್ಕೆ ಹರಾಜು ಹಾಕಿದ್ದನ್ನ ನೋಡಿದ್ದೀರಿ. ಹಣ ಹೆಂಡ ಹಂಚಿ ಗೆದ್ದಿದ್ದು, ಸೋತಿದ್ದನ್ನು ಕಂಡಿದ್ದೀರಿ. ಚುನಾವಣೆ ಮುಗಿದ ಬಳಿಕ ಗುದ್ದಾಡಿ ಕೈ ಕೈ ಮಿಲಾಯಿ ಸೋದೆ ಅಷ್ಟೇ ಅಲ್ಲ ಮನೆಗಳಿಗೆ ಬೆಂಕಿ, ಕೊಲೆ ಮಾಡಿದ್ದು ನೋಡಿದ್ದೀರಿ. ಇದೀಗ ಎಲ್ಲದ್ದಕ್ಕಿಂತ ವಿಶೇಷವಾಗಿ ಈ ಗ್ರಾಮದಲ್ಲಿ ವಿಜಯಿಯಾದ ಅಭ್ಯರ್ಥಿಗೆ ಮತದಾರರು ಮಾಡಿದ್ದೇನು ಗೊತ್ತಾ..! ಈ ಸ್ಟೋರಿ ನೋಡಿ.

Published on: Jan 08, 2021 10:18 AM
Follow Us
ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು