ಬಳ್ಳಾರಿ: ಬಿಸಿಯೂಟದ ಧಾನ್ಯದಲ್ಲಿ ಹುಳು ಕಂಡಬಂದರಿರುವ ಘಟನೆ ಹರಪನಹಳ್ಳಿ ತಾಲೂಕಿನ ಹಲವಾಗಲು ಗ್ರಾಮದಲ್ಲಿ ನಡೆದಿದೆ. ಕಳೆದ ಮೂರು ತಿಂಗಳಿಂದ ಪೂರೈಕೆ ಆಗುತ್ತಿರುವ ಆಹಾರ ಧಾನ್ಯಗಳಲ್ಲಿ ಹೂಳುಗಳು ಬರುತ್ತಿವೆ ಎಂದು ಮಕ್ಕಳು ಆರೋಪಿಸಿದ್ದಾರೆ. ಇನ್ನೂ ಈ ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಧಾನ್ಯಗಳನ್ನು ವಾಪಸ್ಸು ಪಡೆದು ಊಟಕ್ಕೆ ಯೋಗ್ಯವಾದ ಧಾನ್ಯ ವಿತರಿಸುವಂತೆ ಜನರು ಅಕ್ಕಿ ಬೆಳೆ ಹಿಡಿದು ಗ್ರಾಮದಲ್ಲಿ ಸುತ್ತಾಡಿ ಆಗ್ರಹಿಸಿದ್ದಾರೆ.
Published On - 1:54 pm, Tue, 22 November 22