ಬಿಗ್​ಬಾಸ್: ವಿನಯ್​ ಬಗ್ಗೆ ಹೊರಬಂದ ಭಾಗ್ಯಶ್ರೀ ಹೇಳಿದ್ದೇನು?

|

Updated on: Nov 21, 2023 | 11:58 AM

Bigg Boss: ವಿನಯ್ ಬಿಗ್​ಬಾಸ್ ಮನೆಯ ಕೆಲವು ಸದಸ್ಯರ ಮೇಲೆ ದಾರ್ಷ್ಯ ತೋರಿದ್ದಾರೆ. ಅವರಲ್ಲಿ ಭಾಗ್ಯಶ್ರೀ ಸಹ ಒಬ್ಬರು. ಕಳೆದ ವೀಕೆಂಡ್​ನಲ್ಲಿ ನಡೆದ ಡಬಲ್ ಎಲಿಮಿನೇಷನ್​ನಲ್ಲಿ ಭಾಗ್ಯಶ್ರೀ ಮನೆಯಿಂದ ಹೊರಗೆ ಬಂದಿದ್ದು, ವಿನಯ್ ವ್ಯಕ್ತಿತ್ವ ಎಂಥಹದ್ದು ಎಂದು ಹೇಳಿದ್ದಾರೆ.

ಬಿಗ್​ಬಾಸ್ (Bigg Boss) ಮನೆಯ ಶಕ್ತಿಶಾಲಿ ಸ್ಪರ್ಧಿ ಎನ್ನಿಸಿಕೊಂಡಿದ್ದಾರೆ ವಿನಯ್ ಗೌಡ. ಸುದೀಪ್ ಕೈಯಲ್ಲಿ ಆನೆ ಎಂದು ಸಹ ಕರೆಸಿಕೊಂಡಿದ್ದಾರೆ. ಮೊದಲ ಕೆಲವು ವಾರಗಳಂತೂ ವಿನಯ್​ಗೆ ಎದುರಾಳಿಯೇ ಇಲ್ಲದಂತಾಗಿತ್ತು, ಆದರೆ ವಾರದಿಂದ ವಾರಕ್ಕೆ ಮನೆಯ ಕೆಲವು ಸದಸ್ಯರು ಗಟ್ಟಿತನ ತೋರಿದ್ದಾರೆ. ಜೊತೆಗೆ ವಿನಯ್ ಸಹ ಮನೆಯ ಕೆಲವು ಸದಸ್ಯರ ಮೇಲೆ ದಾರ್ಷ್ಯ ತೋರಿದ್ದಾರೆ. ಅವರಲ್ಲಿ ಭಾಗ್ಯಶ್ರೀ ಸಹ ಒಬ್ಬರು. ಕಳೆದ ವೀಕೆಂಡ್​ನಲ್ಲಿ ನಡೆದ ಡಬಲ್ ಎಲಿಮಿನೇಷನ್​ನಲ್ಲಿ ಭಾಗ್ಯಶ್ರೀ ಮನೆಯಿಂದ ಹೊರಗೆ ಬಂದಿದ್ದು, ವಿನಯ್ ವ್ಯಕ್ತಿತ್ವ ಎಂಥಹದ್ದು ಎಂದು ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:55 am, Tue, 21 November 23

Follow us on