ಭಾರತ್ ಬಂದ್ 2020: ಮಡಿಕೇರಿಯಲ್ಲಿ KSRTC ಬಸ್‌ ಮೇಲೆ ಕಲ್ಲು ತೂರಾಟ

ಮಡಿಕೇರಿ: ಇಂದು ದೇಶದಾದ್ಯಂತ ಕೇಂದ್ರ ಕಾರ್ಮಿಕ ಸಂಘಟನೆಗಳು ಬಂದ್​ಗೆ ಕರೆ ನೀಡಿದ್ದವು. ಆದರೆ ರಾಜ್ಯದಲ್ಲಿ ಬಂದ್ ಬಿಸಿ ತಟ್ಟಿಲ್ಲ. ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಯಥಾಪ್ರಕಾರ ಎಲ್ಲಾ ಕಾರ್ಯಗಳು ಸಾಗುತ್ತಿವೆ. ಆದರೆ ಕೊಡಗು ಜಿಲ್ಲೆ ಮಡಿಕೇರಿಯಲ್ಲಿ ಬಸ್‌ ಮೇಲೆ ಕಲ್ಲು ತೂರಾಟ ನಡೆದಿದೆ. ನಗರದ ಹೊರವಲಯದ ಚೈನ್‌ ಗೇಟ್‌ ಬಳಿ ಕಿಡಿಗೇಡಿಗಳು ಮಡಿಕೇರಿಯಿಂದ ಮೈಸೂರಿನತ್ತ ಹೊರಟಿದ್ದ ಕೆಎಸ್​ಆರ್​ಟಿಸಿ ಬಸ್ ಮೇಲೆ ಕಲ್ಲೆಸೆದಿದ್ದಾರೆ.

ಭಾರತ್ ಬಂದ್ 2020: ಮಡಿಕೇರಿಯಲ್ಲಿ KSRTC ಬಸ್‌ ಮೇಲೆ ಕಲ್ಲು ತೂರಾಟ

Updated on: Jan 08, 2020 | 8:27 AM

ಮಡಿಕೇರಿ: ಇಂದು ದೇಶದಾದ್ಯಂತ ಕೇಂದ್ರ ಕಾರ್ಮಿಕ ಸಂಘಟನೆಗಳು ಬಂದ್​ಗೆ ಕರೆ ನೀಡಿದ್ದವು. ಆದರೆ ರಾಜ್ಯದಲ್ಲಿ ಬಂದ್ ಬಿಸಿ ತಟ್ಟಿಲ್ಲ. ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಯಥಾಪ್ರಕಾರ ಎಲ್ಲಾ ಕಾರ್ಯಗಳು ಸಾಗುತ್ತಿವೆ.

ಆದರೆ ಕೊಡಗು ಜಿಲ್ಲೆ ಮಡಿಕೇರಿಯಲ್ಲಿ ಬಸ್‌ ಮೇಲೆ ಕಲ್ಲು ತೂರಾಟ ನಡೆದಿದೆ. ನಗರದ ಹೊರವಲಯದ ಚೈನ್‌ ಗೇಟ್‌ ಬಳಿ ಕಿಡಿಗೇಡಿಗಳು ಮಡಿಕೇರಿಯಿಂದ ಮೈಸೂರಿನತ್ತ ಹೊರಟಿದ್ದ ಕೆಎಸ್​ಆರ್​ಟಿಸಿ ಬಸ್ ಮೇಲೆ ಕಲ್ಲೆಸೆದಿದ್ದಾರೆ.