ಮುರುಘಾ ಮಠದ ಎಸ್​ಜೆಎಂ ವಿದ್ಯಾಪೀಠದ ಸಿಇಒಗೆ ಗೇಟ್​ಪಾಸ್​: ಮುರುಘಾ ಶ್ರೀ ಆದೇಶ

| Updated By: ಕಿರಣ್ ಹನುಮಂತ್​ ಮಾದಾರ್

Updated on: Dec 08, 2023 | 7:52 PM

ಮುರುಘಾಶ್ರೀ ಕಾರಾಗೃಹದಲ್ಲಿದ್ದಾಗ ಅವರನ್ನು ಹೊರಗಿಟ್ಟು  SJM ವಿದ್ಯಾಪೀಠಕ್ಕೆ ನೂತನ ಸಮಿತಿ ರಚಿಸಿ ಭರತ್ ಕುಮಾರ್ ರಿನಿವಲ್‌ ಮಾಡಿದ್ದರು. ಇದೀಗ ಮುರುಘಾಶ್ರೀ ಮಠದ ಆಡಳಿತ ಹಿಡಿಯುತ್ತಿದ್ದಂತೆ ಅಧಿಕಾರದಿಂದ ಭರತ್​ಗೆ ಗೇಟ್​ಪಾಸ್ ಕೊಟ್ಟಿದ್ದಾರೆ.

ಮುರುಘಾ ಮಠದ ಎಸ್​ಜೆಎಂ ವಿದ್ಯಾಪೀಠದ ಸಿಇಒಗೆ ಗೇಟ್​ಪಾಸ್​: ಮುರುಘಾ ಶ್ರೀ ಆದೇಶ
ಮುರುಘಾ ಶ್ರೀ
Follow us on

ಚಿತ್ರದುರ್ಗ, ಡಿ.08: ಮುರುಘಾಮಠದ ಎಸ್​ಜೆಎಂ ವಿದ್ಯಾಪೀಠದ ಸಿಇಒಗೆ ಮುರುಘಾಶ್ರೀ(Muruga shree) ಗೇಟ್​ಪಾಸ್​ ಕೊಟ್ಟಿದ್ದಾರೆ. ಚಿತ್ರದುರ್ಗದ ಮುರುಘಾಮಠದ ಎಸ್​ಜೆಎಂ(SJM) ವಿದ್ಯಾಪೀಠದ ಸಿಇಒ ಆಗಿದ್ದ ಎಂ.ಭರತ್ ಕುಮಾರ್ ಅವರನ್ನು ತಗೆಯಲಾಗಿ ಮಠದ ಪೀಠಾಧ್ಯಕ್ಷರಾದ ಡಾ.ಶಿವಮೂರ್ತಿ ಮುರುಘಾ ಶರಣರು ಆದೇಶಿಸಿದ್ದಾರೆ. ನಿನ್ನೆಯಷ್ಟೇ ಮುರುಘಾಶ್ರೀ, ಮಠದ ಆಡಳಿತಾಧಿಕಾರ ಸ್ವೀಕರಿಸಿದ್ದರು. ಇದರ ಬೆನ್ನಲ್ಲೇ ಇದೀಗ ವಿದ್ಯಾಪೀಠದ ಸಿಇಒ ಕೆಲಸದಿಂದ ಭರತ್ ಅವರನ್ನು​​ ಬಿಡುಗಡೆಗೊಳಿಸಿದ್ದಾರೆ.

ಮುರುಘಾಶ್ರೀ ಹೊರಗಿಟ್ಟು ಹೊಸ ಸಮಿತಿ‌ ರಚಿಸಿದ್ದ ಭರತ್ ಕುಮಾರ್

ಮುರುಘಾಶ್ರೀ ಕಾರಾಗೃಹದಲ್ಲಿದ್ದಾಗ ಅವರನ್ನು ಹೊರಗಿಟ್ಟು  SJM ವಿದ್ಯಾಪೀಠಕ್ಕೆ ನೂತನ ಸಮಿತಿ ರಚಿಸಿ ಭರತ್ ಕುಮಾರ್ ರಿನಿವಲ್‌ ಮಾಡಿದ್ದರು. ಇದೀಗ ಮುರುಘಾಶ್ರೀ ಮಠದ ಆಡಳಿತ ಹಿಡಿಯುತ್ತಿದ್ದಂತೆ ಅಧಿಕಾರದಿಂದ ಭರತ್​ಗೆ ಗೇಟ್​ಪಾಸ್ ಕೊಟ್ಟಿದ್ದಾರೆ.

ಇದನ್ನೂ ಓದಿ:Murugha Shree: ಚಿತ್ರದುರ್ಗ ಜಿಲ್ಲಾ ಕಾರಾಗೃಹದಿಂದ ಮುರುಘಾಶ್ರೀ ಬಿಡುಗಡೆ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಪ್ಡೇಟ್​ ಆಗುತ್ತಿದೆ….

Published On - 7:52 pm, Fri, 8 December 23