ಪಾದರಾಯನಪುರ ಗೂಂಡಾಗಿರಿ: ರೈಫಲ್ ಹಿಡ್ಕೊಂಡು ಎಂಟ್ರಿ ಕೊಟ್ಟ ಗರುಡ ಫೋರ್ಸ್​

ಬೆಂಗಳೂರು: ಕೊರೊನಾ ವಾರಿಯರ್ಸ್​ ಮೇಲೆ ಗೂಂಡಾಗಿರಿ ಪ್ರಕರಣ ಹಿನ್ನೆಲೆಯಲ್ಲಿ ಪಾದರಾಯನಪುರಕ್ಕೆ ಗರುಡ ಕಮಾಂಡೋ ಎಂಟ್ರಿ ಕೊಟ್ಟಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ರಾಜ್ಯದ ಸ್ಪೆಷಲ್ ಫೋರ್ಸ್ ಅಖಾಡಕ್ಕೆ ಇಳಿದಿದ್ದು, ಕೈಯಲ್ಲಿ ರೈಫಲ್ ಹಿಡ್ಕೊಂಡು ನಡುರಸ್ತೆಯಲ್ಲಿ ನಿಂತುಕೊಂಡಿದ್ದಾರೆ. ಈ ಟೀಮ್ ಗರುಡ ಮಾದರಿಯಲ್ಲಿಯೇ ತರಬೇತಿ ಪಡೆದಿದೆ. ಮಾಸ್ಕ್ ಧರಿಸದೆ ಹೊರಗೆ ಓಡಾಡುವ ಜನರಿಗೆ ಈ ಗರುಡ ಫೋರ್ಸ್ ಫುಲ್ ಕ್ಲಾಸ್ ತೆಗೆದುಕೊಳ್ತಿದೆ. ಗರುಡ ಟೀಮ್ ನೋಡಿ ಮನೆಯಿಂದ ಹೊರಬರಲು ಜನರು ಭಯಭೀತರಾಗಿದ್ದಾರೆ.

ಪಾದರಾಯನಪುರ ಗೂಂಡಾಗಿರಿ: ರೈಫಲ್ ಹಿಡ್ಕೊಂಡು ಎಂಟ್ರಿ ಕೊಟ್ಟ ಗರುಡ ಫೋರ್ಸ್​
ಸಾಧು ಶ್ರೀನಾಥ್​

Updated on: Apr 20, 2020 | 5:46 PM

ಬೆಂಗಳೂರು: ಕೊರೊನಾ ವಾರಿಯರ್ಸ್​ ಮೇಲೆ ಗೂಂಡಾಗಿರಿ ಪ್ರಕರಣ ಹಿನ್ನೆಲೆಯಲ್ಲಿ ಪಾದರಾಯನಪುರಕ್ಕೆ ಗರುಡ ಕಮಾಂಡೋ ಎಂಟ್ರಿ ಕೊಟ್ಟಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ರಾಜ್ಯದ ಸ್ಪೆಷಲ್ ಫೋರ್ಸ್ ಅಖಾಡಕ್ಕೆ ಇಳಿದಿದ್ದು, ಕೈಯಲ್ಲಿ ರೈಫಲ್ ಹಿಡ್ಕೊಂಡು ನಡುರಸ್ತೆಯಲ್ಲಿ ನಿಂತುಕೊಂಡಿದ್ದಾರೆ.

ಈ ಟೀಮ್ ಗರುಡ ಮಾದರಿಯಲ್ಲಿಯೇ ತರಬೇತಿ ಪಡೆದಿದೆ. ಮಾಸ್ಕ್ ಧರಿಸದೆ ಹೊರಗೆ ಓಡಾಡುವ ಜನರಿಗೆ ಈ ಗರುಡ ಫೋರ್ಸ್ ಫುಲ್ ಕ್ಲಾಸ್ ತೆಗೆದುಕೊಳ್ತಿದೆ. ಗರುಡ ಟೀಮ್ ನೋಡಿ ಮನೆಯಿಂದ ಹೊರಬರಲು ಜನರು ಭಯಭೀತರಾಗಿದ್ದಾರೆ.

Published On - 2:22 pm, Mon, 20 April 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us