ಸಚಿವರು, ಶಾಸಕರ ಸಂಬಳಕ್ಕೆ ಕೊರೊನಾ ಕಲ್ಲು ಹಾಕ್ತು, ಶೇ.30 ರಷ್ಟು ಕಟ್!

ಬೆಂಗಳೂರು: ಗಲ್ಲಿ ಗಲ್ಲಿಗೂ ನುಗ್ಗಿ ಮಹಾಮಾರಿ ಕೊರೊನಾ ಕಂಪನ ಸೃಷ್ಟಿಸಿದೆ. ಜೀವ ಮತ್ತು ಜೀವನ ಈ ಎರಡಕ್ಕೂ ಕೊರೊನಾ ಕುತ್ತು ತಂದಿದೆ. ರಾಜ್ಯದಲ್ಲಿ ಇನ್ನಿಲ್ಲದ ಆರ್ಥಿಕ ಹೊಡೆತ ತಿಂದಾಗಿದೆ. ಈ ಮಧ್ಯೆ ಶಾಸಕರು ಹಾಗೂ ಸಚಿವರ ಸಂಬಳಕ್ಕೂ ಕೊರೊನಾ ಕಲ್ಲು ಹಾಕಿದೆ. ಹೌದು, ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಸಚಿವರು ಹಾಗೂ ಶಾಸಕರ ವೇತನ ಕಡಿತಕ್ಕೆ ಒಪ್ಪಿಗೆ ನೀಡಲಾಗಿದೆ. ಶೇ.30ರಷ್ಟು ವೇತನ ಕಡಿತಕ್ಕೆ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ ಎಂದು ವಿಧಾನಸೌಧದಲ್ಲಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ.

ಸಚಿವರು, ಶಾಸಕರ ಸಂಬಳಕ್ಕೆ ಕೊರೊನಾ ಕಲ್ಲು ಹಾಕ್ತು, ಶೇ.30 ರಷ್ಟು ಕಟ್!
ಸಾಧು ಶ್ರೀನಾಥ್​ Edited By:

Updated on: Jun 25, 2020 | 1:50 PM

ಬೆಂಗಳೂರು: ಗಲ್ಲಿ ಗಲ್ಲಿಗೂ ನುಗ್ಗಿ ಮಹಾಮಾರಿ ಕೊರೊನಾ ಕಂಪನ ಸೃಷ್ಟಿಸಿದೆ. ಜೀವ ಮತ್ತು ಜೀವನ ಈ ಎರಡಕ್ಕೂ ಕೊರೊನಾ ಕುತ್ತು ತಂದಿದೆ. ರಾಜ್ಯದಲ್ಲಿ ಇನ್ನಿಲ್ಲದ ಆರ್ಥಿಕ ಹೊಡೆತ ತಿಂದಾಗಿದೆ. ಈ ಮಧ್ಯೆ ಶಾಸಕರು ಹಾಗೂ ಸಚಿವರ ಸಂಬಳಕ್ಕೂ ಕೊರೊನಾ ಕಲ್ಲು ಹಾಕಿದೆ.

ಹೌದು, ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಸಚಿವರು ಹಾಗೂ ಶಾಸಕರ ವೇತನ ಕಡಿತಕ್ಕೆ ಒಪ್ಪಿಗೆ ನೀಡಲಾಗಿದೆ. ಶೇ.30ರಷ್ಟು ವೇತನ ಕಡಿತಕ್ಕೆ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ ಎಂದು ವಿಧಾನಸೌಧದಲ್ಲಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ.

Published On - 1:45 pm, Thu, 25 June 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us