
ಬಾಗಲಕೋಟೆ: ರಾಜ್ಯದಲ್ಲಿ ಆಡಳಿತಾರೂಢ ಬಿ.ಎಸ್.ಯಡಿಯೂರಪ್ಪ ಸರ್ಕಾರ ನಾಗರಿಕ ಸರ್ಕಾರವೋ, ಅನಾಗರಿಕ ಸರ್ಕಾರವೋ ಗೊತ್ತಾಗುತ್ತಿಲ್ಲ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್ ಆರ್ ಪಾಟೀಲ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ದೇಶದ ಜಿಡಿಪಿ 1.8ಕ್ಕೆ ಇಳಿದಿದೆ, ನಾವು ಭಿಕ್ಷೆ ಬೇಡಬೇಕಾ? ಜಿಡಿಪಿ ಕೆಳಮಟ್ಟಕ್ಕೆ ಬಂದರೆ ನಾವು ಭಿಕ್ಷೆ ಬೇಡಬೇಕಾ? ಎಂದೂ ಪರಿಷತ್ ವಿಪಕ್ಷ ನಾಯಕ ಪಾಟೀಲ್ ಪ್ರಶ್ನಿಸಿದ್ದಾರೆ.
Published On - 6:19 pm, Thu, 23 April 20