ಅಗ್ನಿಕೊಂಡದಲ್ಲಿ ಮಗು ಎತ್ತಿಕೊಂಡು ಹೊದ ಸ್ವಾಮೀಜಿ: ಯಾಮಾರಿದ್ರೆ ಮಗುವಿಗೆ ಕಂಟಕ, ಜನ ಆತಂಕ

ಹಾವೇರಿ: ನಿಗಿನಿಗಿ ಅನ್ನುತ್ತಿದ್ದ ಅಗ್ನಿಕೊಂಡದಲ್ಲಿ ಒಂದು ಕೈಯಲ್ಲಿ ಕತ್ತಿ, ಮತ್ತೊಂದು ಕೈಯಲ್ಲಿ ಮಗುವನ್ನು ಎತ್ತಿಕೊಂಡು ಬುಳ್ಳಾಪುರದ ಬಸವರಾಜಪ್ಪ ಸ್ವಾಮೀಜಿ ಕೊಂಡ ಹಾಯ್ದುಹೋಗಿದ್ದಾರೆ. ಸ್ವಲ್ಪ ಯಾಮಾರಿದ್ರೂ ಹಾರಿ ಹೋಗ್ತಿತ್ತು ಮಗುವಿನ ಪ್ರಾಣಪಕ್ಷಿ ಹಾವೇರಿ‌ ಜಿಲ್ಲೆ ರಟ್ಟೀಹಳ್ಳಿ ತಾಲೂಕಿನ ಬುಳ್ಳಾಪುರದಲ್ಲಿ ಈ ಘಟನೆ ನಡೆದಿದೆ. ಪ್ರತಿವರ್ಷ ದಸರಾ ಮಹೋತ್ಸವ ಪ್ರಯುಕ್ತ ನಡೆಯೋ ದುರ್ಗಾದೇವಿ ಜಾತ್ರೆಯಲ್ಲಿ ಅಗ್ನಿಕೊಂಡ ಹಾಯುವ ಆಚರಣೆ ಮಾಡಲಾಗುತ್ತದೆ. ಸ್ವಾಮೀಜಿ ಮಗು ಎತ್ತಿಕೊಂಡು ಹೋಗುವ ದೃಶ್ಯ ಇದೀಗ ವೈರಲ್ ಆಗಿದೆ. ಬಸವರಾಜಪ್ಪ ಸ್ವಾಮೀಜಿ ಸ್ವಲ್ಪವೇ ಯಾಮಾರಿದ್ರೂ ಮಗುವಿನ ಪ್ರಾಣಪಕ್ಷಿ […]

ಅಗ್ನಿಕೊಂಡದಲ್ಲಿ ಮಗು ಎತ್ತಿಕೊಂಡು ಹೊದ ಸ್ವಾಮೀಜಿ: ಯಾಮಾರಿದ್ರೆ ಮಗುವಿಗೆ ಕಂಟಕ, ಜನ ಆತಂಕ
ಸಾಧು ಶ್ರೀನಾಥ್​

Updated on: Oct 27, 2020 | 5:04 PM

ಹಾವೇರಿ: ನಿಗಿನಿಗಿ ಅನ್ನುತ್ತಿದ್ದ ಅಗ್ನಿಕೊಂಡದಲ್ಲಿ ಒಂದು ಕೈಯಲ್ಲಿ ಕತ್ತಿ, ಮತ್ತೊಂದು ಕೈಯಲ್ಲಿ ಮಗುವನ್ನು ಎತ್ತಿಕೊಂಡು ಬುಳ್ಳಾಪುರದ ಬಸವರಾಜಪ್ಪ ಸ್ವಾಮೀಜಿ ಕೊಂಡ ಹಾಯ್ದುಹೋಗಿದ್ದಾರೆ.

ಸ್ವಲ್ಪ ಯಾಮಾರಿದ್ರೂ ಹಾರಿ ಹೋಗ್ತಿತ್ತು ಮಗುವಿನ ಪ್ರಾಣಪಕ್ಷಿ
ಹಾವೇರಿ‌ ಜಿಲ್ಲೆ ರಟ್ಟೀಹಳ್ಳಿ ತಾಲೂಕಿನ ಬುಳ್ಳಾಪುರದಲ್ಲಿ ಈ ಘಟನೆ ನಡೆದಿದೆ. ಪ್ರತಿವರ್ಷ ದಸರಾ ಮಹೋತ್ಸವ ಪ್ರಯುಕ್ತ ನಡೆಯೋ ದುರ್ಗಾದೇವಿ ಜಾತ್ರೆಯಲ್ಲಿ ಅಗ್ನಿಕೊಂಡ ಹಾಯುವ ಆಚರಣೆ ಮಾಡಲಾಗುತ್ತದೆ. ಸ್ವಾಮೀಜಿ ಮಗು ಎತ್ತಿಕೊಂಡು ಹೋಗುವ ದೃಶ್ಯ ಇದೀಗ ವೈರಲ್ ಆಗಿದೆ. ಬಸವರಾಜಪ್ಪ ಸ್ವಾಮೀಜಿ ಸ್ವಲ್ಪವೇ ಯಾಮಾರಿದ್ರೂ ಮಗುವಿನ ಪ್ರಾಣಪಕ್ಷಿ ಹಾರಿ ಹೋಗ್ತಿತ್ತು ಎಂದು ಜನ ಆತಂಕ ವ್ಯಕ್ತಪಡಿಸಿದ್ದಾರೆ.

Published On - 5:03 pm, Tue, 27 October 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us