ಕೊರೊನಾದಿಂದ ತತ್ತರಿಸಿ ಹೋಗುತ್ತಿರುವ ಸೋಂಕಿತರಿಗೆ ಚಿಕಿತ್ಸೆ ಕೊಡಿಸಲು ಸರ್ಕಾರ ಎಡವಿದ್ದೆಲ್ಲಿ?

ಇದು ಟಿವಿ9 ಕನ್ನಡ ಇನ್​ಸೈಡ್​ ಸುದ್ದಿ ವಿಶೇಷ: ತೀವ್ರ ಉಸಿರಾಟದ ತೊಂದರೆ ಅನುಭವಿಸುತ್ತಾ ಆ್ಯಂಬುಲೆನ್ಸ್ ನಲ್ಲಿ ಒದ್ದಾಡುತ್ತಿದ್ದರೂ ಸಿಗಲಿಲ್ಲ ಚಿಕಿತ್ಸೆ!

|

Updated on: Apr 22, 2021 | 9:41 AM

ಇದು ಟಿವಿ9 ಕನ್ನಡ ಇನ್​ಸೈಡ್​ ಸುದ್ದಿ ವಿಶೇಷ: ತೀವ್ರ ಉಸಿರಾಟದ ತೊಂದರೆ ಅನುಭವಿಸುತ್ತಾ ಆ್ಯಂಬುಲೆನ್ಸ್ ನಲ್ಲಿ ಒದ್ದಾಡುತ್ತಿದ್ದರೂ ಸಿಗಲಿಲ್ಲ ಚಿಕಿತ್ಸೆ! ಕಲಬುರಗಿಯಲ್ಲಿ ಆಸ್ಪತ್ರೆಯ ಅಲೆದಾಟ ವೇಳೆ ಚಿಕಿತ್ಸೆ ಸಿಗದೆ ಕಾರ್ ನಲ್ಲೇ ಮೃತಪಟ್ಟಿರುವ ವ್ಯಕ್ತಿ| ಕೊರೊನಾದಿಂದ ತತ್ತರಿಸಿ ಹೋಗುತ್ತಿರುವ ಸೋಂಕಿತರಿಗೆ ಚಿಕಿತ್ಸೆ ಕೊಡಿಸಲು ಸರ್ಕಾರ ಎಡವಿದ್ದೆಲ್ಲಿ?
(tv9 Inside Suddi Covid Patients Dies On Road Waiting For Ambulance In Bengaluru)

Follow us