ತಣ್ಣಗಿದ್ದ ಭಟ್ಕಳದಲ್ಲಿ ಧಗ್ಗನೆ ಹೊತ್ತಿಕೊಂಡ ಕೊರೊನಾ ಅಟ್ಟಹಾಸ!

ಉತ್ತರ ಕನ್ನಡ: ತಣ್ಣಗಿದ್ದ ಭಟ್ಕಳದಲ್ಲಿ ಒಂದಷ್ಟು ಗ್ಯಾಪ್​ ಕೊಟ್ಟು ಇದೀಗ ಕೊರೊನಾ ಅಟ್ಟಹಾಸ ದಿಢಿಗ್ಗನೆ ಕಾಣಿಸಿಕೊಂಡಿದ್ದೆ. ಇಂದು ಹೊಸದಾಗಿ 12 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಮೊನ್ನೆ 18 ವರ್ಷದ ಯುವತಿಗೆ ಕೊರೊನಾ ಪತ್ತೆಯಾಗಿತ್ತು. ಯುವತಿ ಸಂಪರ್ಕದಲ್ಲಿದ್ದ 12 ಜನರಿಗೂ ಈಗ ಕೊರೊನಾ ಕಾಣಿಸಿಕೊಂಡಿದೆ. ಈ ಯುವತಿ ಏಪ್ರಿಲ್ 9ರಂದು ಮಂಗಳೂರಿಗೆ ತೆರಳಿದ್ದರು. ಏಪ್ರಿಲ್ 20ರಂದು ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಭಟ್ಕಳಕ್ಕೆ ವಾಪಸಾಗಿದ್ದರು.

ತಣ್ಣಗಿದ್ದ ಭಟ್ಕಳದಲ್ಲಿ ಧಗ್ಗನೆ ಹೊತ್ತಿಕೊಂಡ ಕೊರೊನಾ ಅಟ್ಟಹಾಸ!
ಸಾಧು ಶ್ರೀನಾಥ್​

Updated on: May 08, 2020 | 2:19 PM

ಉತ್ತರ ಕನ್ನಡ: ತಣ್ಣಗಿದ್ದ ಭಟ್ಕಳದಲ್ಲಿ ಒಂದಷ್ಟು ಗ್ಯಾಪ್​ ಕೊಟ್ಟು ಇದೀಗ ಕೊರೊನಾ ಅಟ್ಟಹಾಸ ದಿಢಿಗ್ಗನೆ ಕಾಣಿಸಿಕೊಂಡಿದ್ದೆ. ಇಂದು ಹೊಸದಾಗಿ 12 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ.

ಮೊನ್ನೆ 18 ವರ್ಷದ ಯುವತಿಗೆ ಕೊರೊನಾ ಪತ್ತೆಯಾಗಿತ್ತು. ಯುವತಿ ಸಂಪರ್ಕದಲ್ಲಿದ್ದ 12 ಜನರಿಗೂ ಈಗ ಕೊರೊನಾ ಕಾಣಿಸಿಕೊಂಡಿದೆ. ಈ ಯುವತಿ ಏಪ್ರಿಲ್ 9ರಂದು ಮಂಗಳೂರಿಗೆ ತೆರಳಿದ್ದರು. ಏಪ್ರಿಲ್ 20ರಂದು ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಭಟ್ಕಳಕ್ಕೆ ವಾಪಸಾಗಿದ್ದರು.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us