ವರುಣನ ನರ್ತನಕ್ಕೆ ತುಂಬಿ ಹರಿಯುತ್ತಿದೆ ಅಗಸ್ತ್ಯ ತೀರ್ಥ ಹೊಂಡ

ಬಾಗಲಕೋಟೆ: ಜಿಲ್ಲೆಯಲ್ಲಿ ಇಡೀ ರಾತ್ರಿ ಧಾರಾಕಾರ ಮಳೆ ಸುರಿದಿದೆ. ಈ ಪರಿಣಾಮ ಬಾದಾಮಿ ಪಟ್ಟಣದ ಐತಿಹಾಸಿಕ ಕಾಲದ ಅಗಸ್ತ್ಯ ತೀರ್ಥ ಹೊಂಡ ಮೈತುಂಬಿ ಹರಿದಿದೆ. ತುಂತುರು ಮಳೆಯಲ್ಲಿ ಮೈ ಕೊರೆಯುವ ಚಳಿಯಲ್ಲಿ ಪ್ರಕೃತಿಯ ಸೌಂದರ್ಯ ಸವಿಯೋದೆ ಒಂದು ರೀತಿಯ ಮುದವಾಗಿದೆ. ಮತ್ತೊಂದೆಡೆ ಭಾರಿ ಮಳೆಯಿಂದ ಬಾದಾಮಿ ಪಟ್ಟಣದ ರಸ್ತೆಗಳಲ್ಲಿ ಜಲಧಾರೆಗಳು ಹರಿಯುತ್ತಿವೆ. ಮನೆಗಳಿಗೆ ಮಳೆ ನೀರು ನುಗ್ಗಿದೆ. ಜನ ಜೀವನ ಅಸ್ತವ್ಯಸ್ತಗೊಂಡಿದೆ. ಮಳೆ ನೀರಿನಲ್ಲೇ ಮಕ್ಕಳು ಆಟವಾಡ್ತಿದ್ರೆ.. ಹೆತ್ತವರಿಗೆ ಮಳೆಯಿಂದಾದ ಹಾನಿ ಕಣ್ಣೀರು ತರಿಸುತ್ತಿದೆ.

ವರುಣನ ನರ್ತನಕ್ಕೆ ತುಂಬಿ ಹರಿಯುತ್ತಿದೆ ಅಗಸ್ತ್ಯ ತೀರ್ಥ ಹೊಂಡ
ಆಯೇಷಾ ಬಾನು

Updated on: Sep 26, 2020 | 11:53 AM

ಬಾಗಲಕೋಟೆ: ಜಿಲ್ಲೆಯಲ್ಲಿ ಇಡೀ ರಾತ್ರಿ ಧಾರಾಕಾರ ಮಳೆ ಸುರಿದಿದೆ. ಈ ಪರಿಣಾಮ ಬಾದಾಮಿ ಪಟ್ಟಣದ ಐತಿಹಾಸಿಕ ಕಾಲದ ಅಗಸ್ತ್ಯ ತೀರ್ಥ ಹೊಂಡ ಮೈತುಂಬಿ ಹರಿದಿದೆ.

ತುಂತುರು ಮಳೆಯಲ್ಲಿ ಮೈ ಕೊರೆಯುವ ಚಳಿಯಲ್ಲಿ ಪ್ರಕೃತಿಯ ಸೌಂದರ್ಯ ಸವಿಯೋದೆ ಒಂದು ರೀತಿಯ ಮುದವಾಗಿದೆ. ಮತ್ತೊಂದೆಡೆ ಭಾರಿ ಮಳೆಯಿಂದ ಬಾದಾಮಿ ಪಟ್ಟಣದ ರಸ್ತೆಗಳಲ್ಲಿ ಜಲಧಾರೆಗಳು ಹರಿಯುತ್ತಿವೆ. ಮನೆಗಳಿಗೆ ಮಳೆ ನೀರು ನುಗ್ಗಿದೆ. ಜನ ಜೀವನ ಅಸ್ತವ್ಯಸ್ತಗೊಂಡಿದೆ. ಮಳೆ ನೀರಿನಲ್ಲೇ ಮಕ್ಕಳು ಆಟವಾಡ್ತಿದ್ರೆ.. ಹೆತ್ತವರಿಗೆ ಮಳೆಯಿಂದಾದ ಹಾನಿ ಕಣ್ಣೀರು ತರಿಸುತ್ತಿದೆ.

Published On - 11:04 am, Sat, 26 September 20

Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Follow Us