ನಾಳೆಯಿಂದ RR ನಗರ ಉಪ ಸಮರದೋಳ್ ಶುರುವಾಗಲಿದೆ ನಿಜವಾದ ಕುರುಕ್ಷೇತ್ರ?

ಬೆಂಗಳೂರು: ನಾಳೆ ಆರ್.ಆರ್. ನಗರ ಉಪಕದನ ಕಣ ರಂಗೇರಲಿದೆ. ನವೆಂಬರ್ 3ರಂದು R.R. ನಗರ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ನಟ ದರ್ಶನ್ ಪ್ರಚಾರಕ್ಕೆ ಇಳಿಯಲಿದ್ದಾರೆ. ನಾಳೆ ಬೆಳಗ್ಗೆ ಮುನಿರತ್ನ ಪರ ನಟ ದರ್ಶನ್ ಕ್ಯಾಂಪೇನ್ ನಡೆಸುವ ಸಾಧ್ಯತೆ ಇದೆ.

ನಾಳೆಯಿಂದ RR ನಗರ ಉಪ ಸಮರದೋಳ್ ಶುರುವಾಗಲಿದೆ ನಿಜವಾದ ಕುರುಕ್ಷೇತ್ರ?
ಆಯೇಷಾ ಬಾನು Edited By: ಸಾಧು ಶ್ರೀನಾಥ್​

Updated on: Oct 28, 2020 | 3:08 PM

ಬೆಂಗಳೂರು: ನಾಳೆ ಆರ್.ಆರ್. ನಗರ ಉಪಕದನ ಕಣ ರಂಗೇರಲಿದೆ. ನವೆಂಬರ್ 3ರಂದು R.R. ನಗರ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ನಟ ದರ್ಶನ್ ಪ್ರಚಾರಕ್ಕೆ ಇಳಿಯಲಿದ್ದಾರೆ. ನಾಳೆ ಬೆಳಗ್ಗೆ ಮುನಿರತ್ನ ಪರ ನಟ ದರ್ಶನ್ ಕ್ಯಾಂಪೇನ್ ನಡೆಸುವ ಸಾಧ್ಯತೆ ಇದೆ.

Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Follow Us