ಚಿಕ್ಕಮಗಳೂರು ಜಿಲ್ಲೆಯಲ್ಲಿ ನಿಲ್ಲದ ಮಳೆ; ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಭದ್ರಾನದಿ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 04, 2022 | 12:57 PM

ಜಿಲ್ಲೆಯ ಕಳಸ-ಹೊರನಾಡು ರಾಜ್ಯ ಹೆದ್ದಾರಿಯಲ್ಲಿರುವ ಹೆಬ್ಬಾಳೆ ಸೇತುವೆ ಮೇಳೆ ಭದ್ರೆ ಹರಿದುಹೋಗುತ್ತಿರುವದನ್ನು ನೀವು ನೋಡಬಹುದು. ನಿರಂತರ ಮಳೆಯಿಂದಾಗಿ ಜಿಲ್ಲೆಯಾದ್ಯಂತ ಜನಜೀವನ ಅಸ್ತವ್ಯಸ್ತಗೊಂಡಿದೆ.

ಚಿಕ್ಕಮಗಳೂರು (Chikkamgalur) ಜಿಲ್ಲೆಯಲ್ಲಿ ಮಳೆ ಅಬ್ಬರ ಮುಂದುವರಿದಿದೆ ಮಾರಾಯ್ರೇ. ಭದ್ರಾನದಿ (Bhadra River) ಅಪಾಯದ ಮಟ್ಟ (danger Level) ಮೀರಿ ಹರಿಯುತ್ತಿದ್ದು, ಹಲವಾರು ಭಾಗಗಲ್ಲಿ ಸೇತುವೆಗಳು ಮುಳುಗಡೆಗೊಂಡಿವೆ. ಜಿಲ್ಲೆಯ ಕಳಸ-ಹೊರನಾಡು ರಾಜ್ಯ ಹೆದ್ದಾರಿಯಲ್ಲಿರುವ ಹೆಬ್ಬಾಳೆ ಸೇತುವೆ ಮೇಳೆ ಭದ್ರೆ ಹರಿದುಹೋಗುತ್ತಿರುವದನ್ನು ನೀವು ನೋಡಬಹುದು. ನಿರಂತರ ಮಳೆಯಿಂದಾಗಿ ಜಿಲ್ಲೆಯಾದ್ಯಂತ ಜನಜೀವನ ಅಸ್ತವ್ಯಸ್ತಗೊಂಡಿದೆ.

ಇದನ್ನೂ ಓದಿ: ಹುಲಿ ಸೆರೆ ಸಿಗುವ ಮುನ್ನ ಹಸು ತಿನ್ನುವ ಭಯಾನಕ ದೃಶ್ಯ ಸೆರೆ! ವಿಡಿಯೋ ವೈರಲ್

Follow us on