ಚಿಕ್ಕಮಗಳೂರು (Chikkamgalur) ಜಿಲ್ಲೆಯಲ್ಲಿ ಮಳೆ ಅಬ್ಬರ ಮುಂದುವರಿದಿದೆ ಮಾರಾಯ್ರೇ. ಭದ್ರಾನದಿ (Bhadra River) ಅಪಾಯದ ಮಟ್ಟ (danger Level) ಮೀರಿ ಹರಿಯುತ್ತಿದ್ದು, ಹಲವಾರು ಭಾಗಗಲ್ಲಿ ಸೇತುವೆಗಳು ಮುಳುಗಡೆಗೊಂಡಿವೆ. ಜಿಲ್ಲೆಯ ಕಳಸ-ಹೊರನಾಡು ರಾಜ್ಯ ಹೆದ್ದಾರಿಯಲ್ಲಿರುವ ಹೆಬ್ಬಾಳೆ ಸೇತುವೆ ಮೇಳೆ ಭದ್ರೆ ಹರಿದುಹೋಗುತ್ತಿರುವದನ್ನು ನೀವು ನೋಡಬಹುದು. ನಿರಂತರ ಮಳೆಯಿಂದಾಗಿ ಜಿಲ್ಲೆಯಾದ್ಯಂತ ಜನಜೀವನ ಅಸ್ತವ್ಯಸ್ತಗೊಂಡಿದೆ.
ಇದನ್ನೂ ಓದಿ: ಹುಲಿ ಸೆರೆ ಸಿಗುವ ಮುನ್ನ ಹಸು ತಿನ್ನುವ ಭಯಾನಕ ದೃಶ್ಯ ಸೆರೆ! ವಿಡಿಯೋ ವೈರಲ್