AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆ್ಯಡಮ್ ಪಾಷಾ.. ಪುರುಷರ ಜೈಲಿಗೋ ಅಥವಾ ಮಹಿಳಾ ಜೈಲಿಗೋ: ಎದುರಾಯ್ತು ‘ದೊಡ್ಡ ಸಮಸ್ಯೆ’!?

ಅನಿಕಾ ಜೊತೆಗಿನ ಡ್ರಗ್ಸ್ ಲಿಂಕ್​ನಲ್ಲಿ ಪರಪ್ಪನ ಅಗ್ರಹಾರ ಜೈಲುಪಾಲಾದ ಬಿಗ್ ಬಾಸ್ ಖ್ಯಾತಿಯ ಆ್ಯಡಮ್ ಪಾಷಾ ವಿಷಯದಲ್ಲಿ ಅಲ್ಲಿನ ಜೈಲಾಧಿಕಾರಿ ಸಮಸ್ಯೆಯೊಂದನ್ನು ಎದುರಿಸುವಂತಾಗಿದೆ. ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್​, ಬುಧವಾರ ಆ್ಯಡಮ್ ಪಾಷಾನನ್ನು ನ್ಯಾಯಾಂಗ ಬಂಧನಕ್ಕೆ (ಜೆಸಿ) ಒಪ್ಪಿಸಿತು. ಅದರಂತೆ ಆ್ಯಡಮ್ ಪಾಷಾನನ್ನು ಪರಪ್ಪನ ಅಗ್ರಹಾರ ಜೈಲಿಗೆ ಬಿಡುವಾಗ ದೊಡ್ಡ ಡ್ರಾಮಾ ನಡೆದಿದೆ. ಆರೋಪಿ ಪಾಷಾನನ್ನು ಯಾವ ಸೆಲ್​ಗೆ ಹಾಕಬೇಕು ಅಂತಾ ಆಳವಾದ ಚರ್ಚೆ ನಡೆಯಿತು. ಆ್ಯಡಮ್ ನಾನು ಲಿಂಗ ಪರಿವರ್ತನೆಯಾಗಿಲ್ಲ. ನಾನು ಗಂಡು. ಆದರೆ ನಾನು […]

ಆ್ಯಡಮ್ ಪಾಷಾ.. ಪುರುಷರ ಜೈಲಿಗೋ ಅಥವಾ ಮಹಿಳಾ ಜೈಲಿಗೋ: ಎದುರಾಯ್ತು ‘ದೊಡ್ಡ ಸಮಸ್ಯೆ’!?
ಸಾಧು ಶ್ರೀನಾಥ್​
|

Updated on:Oct 22, 2020 | 2:20 PM

Share

ಅನಿಕಾ ಜೊತೆಗಿನ ಡ್ರಗ್ಸ್ ಲಿಂಕ್​ನಲ್ಲಿ ಪರಪ್ಪನ ಅಗ್ರಹಾರ ಜೈಲುಪಾಲಾದ ಬಿಗ್ ಬಾಸ್ ಖ್ಯಾತಿಯ ಆ್ಯಡಮ್ ಪಾಷಾ ವಿಷಯದಲ್ಲಿ ಅಲ್ಲಿನ ಜೈಲಾಧಿಕಾರಿ ಸಮಸ್ಯೆಯೊಂದನ್ನು ಎದುರಿಸುವಂತಾಗಿದೆ.

ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್​, ಬುಧವಾರ ಆ್ಯಡಮ್ ಪಾಷಾನನ್ನು ನ್ಯಾಯಾಂಗ ಬಂಧನಕ್ಕೆ (ಜೆಸಿ) ಒಪ್ಪಿಸಿತು. ಅದರಂತೆ ಆ್ಯಡಮ್ ಪಾಷಾನನ್ನು ಪರಪ್ಪನ ಅಗ್ರಹಾರ ಜೈಲಿಗೆ ಬಿಡುವಾಗ ದೊಡ್ಡ ಡ್ರಾಮಾ ನಡೆದಿದೆ. ಆರೋಪಿ ಪಾಷಾನನ್ನು ಯಾವ ಸೆಲ್​ಗೆ ಹಾಕಬೇಕು ಅಂತಾ ಆಳವಾದ ಚರ್ಚೆ ನಡೆಯಿತು.

ಆ್ಯಡಮ್ ನಾನು ಲಿಂಗ ಪರಿವರ್ತನೆಯಾಗಿಲ್ಲ. ನಾನು ಗಂಡು. ಆದರೆ ನಾನು ಯುವತಿಯರ ವಸ್ತ್ರಗಳನ್ನು ಧರಿಸುತ್ತೇನೆ ಅಷ್ಟೆ..! ಕಾರಣ ನಾನೊಬ್ಬ ಡ್ರ್ಯಾಗ್ ಕ್ವೀನ್ ಅಂತಾ ಪಾಷಾ ಜೈಲಾಧಿಕಾರಿ ತಿಳಿಸಿದ್ದಾನೆ.

ಆದ್ರೆ ಪಾಷಾನನ್ನು ಗಂಡು ಕೈದಿಗಳ ಸೆಲ್​ಗೆ ಹಾಕೋದಾ..? ಇಲ್ಲಾ ಪಾಷಾನನ್ನು ಹೆಣ್ಣು ಕೈದಿಗಳ ಸೆಲ್​ಗೆ ಹಾಕೋದಾ..? ಎಂದು ಕೆಲ ಕಾಲ ಜೈಲು ಅಧಿಕಾರಿಗಳು ಗೊಂದಕ್ಕಿಡಾದರು. ಈ ಮಧ್ಯೆ, ಸದ್ಯ ಜೈಲಿನಲ್ಲಿ ಆತನನ್ನು ಮಂಗಳಮುಖಿಯರ ಸೆಲ್​ಗೆ ಹಾಕೋದು ಕಷ್ಟ ಎಂದೂ ತರ್ಕಿಸಲಾಯಿತು.

ಅದಕ್ಕೂ ಆ್ಯಡಮ್ ಪಾಷಾ ನಾನು ಮಂಗಳಮುಖಿಯಲ್ಲ ಅಂತಾ ಮಾಹಿತಿ ಒದಗಿಸಿದ್ದಾನೆ. ಕೊನೆಗೆ ಆ್ಯಡಮ್ ಪಾಷಾನನ್ನು ಪ್ರತ್ಯೇಕ ಸೆಲ್​ಗೆ ಹಾಕಿ, ಜೈಲು ಅಧಿಕಾರಿಗಳು ನಿಟ್ಟುಸಿರುಬಿಟ್ಟಿದ್ದಾರೆ ಎಂದು ಜೈಲು ಮೂಲಗಳಿಂದ ತಿಳಿದುಬಂದಿದೆ.

Published On - 2:19 pm, Thu, 22 October 20

ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ