ಮದ್ಯ ಸೇವಿಸಿ, ಸಿರವಾರ ತಹಶೀಲ್ದಾರ್​ಗೆ ನಿಂದಿಸಿದ ಉಪ ತಹಶೀಲ್ದಾರ್ ಅಮಾನತು

ರಾಯಚೂರು: ಮದ್ಯ ಸೇವಿಸಿ ಸಿರವಾರ ತಹಶೀಲ್ದಾರ್​ಗೆ ನಿಂದಿಸಿದ ಉಪ ತಹಶೀಲ್ದಾರ್​ನನ್ನು ಅಮಾನತು ಮಾಡಲಾಗಿದೆ. ಗುಡದೂರ ಉಪ ತಹಶೀಲ್ದಾರ್​ ರಾಮನಗೌಡ ಅಮಾನತುಗೊಂಡ ಅಧಿಕಾರಿ. ಸಿರವಾರ ತಹಶೀಲ್ದಾರ್​ಗೆ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಆರೋಪ ಮತ್ತು ಕರ್ತವ್ಯದಲ್ಲಿದ್ದಾಗ ಮದ್ಯ ಸೇವಿಸಿ ನಿಂದಿಸಿದ ಆರೋಪದ ಮೇಲೆ ಮಸ್ಕಿ ತಾಲೂಕಿನ ಗುಡದೂರ ಉಪ ತಹಶೀಲ್ದಾರ್ ರಾಮನಗೌಡರನ್ನು ಸಸ್ಪೆಂಡ್ ಮಾಡಿ, ರಾಯಚೂರು ಜಿಲ್ಲಾಧಿಕಾರಿ ವೆಂಕಟೇಶಕುಮಾರ್ ಆದೇಶ ಹೊರಡಿಸಿದ್ದಾರೆ.

ಮದ್ಯ ಸೇವಿಸಿ, ಸಿರವಾರ ತಹಶೀಲ್ದಾರ್​ಗೆ  ನಿಂದಿಸಿದ ಉಪ ತಹಶೀಲ್ದಾರ್ ಅಮಾನತು
ಸಾಧು ಶ್ರೀನಾಥ್​

Updated on: May 07, 2020 | 4:10 PM

ರಾಯಚೂರು: ಮದ್ಯ ಸೇವಿಸಿ ಸಿರವಾರ ತಹಶೀಲ್ದಾರ್​ಗೆ ನಿಂದಿಸಿದ ಉಪ ತಹಶೀಲ್ದಾರ್​ನನ್ನು ಅಮಾನತು ಮಾಡಲಾಗಿದೆ. ಗುಡದೂರ ಉಪ ತಹಶೀಲ್ದಾರ್​ ರಾಮನಗೌಡ ಅಮಾನತುಗೊಂಡ ಅಧಿಕಾರಿ.

ಸಿರವಾರ ತಹಶೀಲ್ದಾರ್​ಗೆ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಆರೋಪ ಮತ್ತು ಕರ್ತವ್ಯದಲ್ಲಿದ್ದಾಗ ಮದ್ಯ ಸೇವಿಸಿ ನಿಂದಿಸಿದ ಆರೋಪದ ಮೇಲೆ ಮಸ್ಕಿ ತಾಲೂಕಿನ ಗುಡದೂರ ಉಪ ತಹಶೀಲ್ದಾರ್ ರಾಮನಗೌಡರನ್ನು ಸಸ್ಪೆಂಡ್ ಮಾಡಿ, ರಾಯಚೂರು ಜಿಲ್ಲಾಧಿಕಾರಿ ವೆಂಕಟೇಶಕುಮಾರ್ ಆದೇಶ ಹೊರಡಿಸಿದ್ದಾರೆ.

Published On - 4:10 pm, Thu, 7 May 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us