AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುಡಿದು ಬಿಸಾಕಿದ್ದ ಬೀರ್ ಕ್ಯಾನ್​​ ಒಳಗೆ ತಗಲಾಕಿಕೊಂಡ ಹಾವಿನ ರಕ್ಷಣೆ!

ಮೈಸೂರು: ಕುಡಿದು ಬಿಸಾಡಿದ್ದ ಬಿಯರ್ ಕ್ಯಾನ್​​ ಒಳಗೆ ಸಿಲುಕಿಕೊಂಡಿದ್ದ ಹಾವೊಂದನ್ನು ಪ್ರಜ್ಞಾವಂತ ಯುವಕರು ರಕ್ಷಣೆ ಮಾಡಿರುವ ಘಟನೆ ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕಂಪಲಾಪುರ ಸಮೀಪ ಕಂಬಿಬೋರೆ ಅರಣ್ಯ ಪ್ರದೇಶದ ರಸ್ತೆಯಲ್ಲಿ ನಡೆದಿದೆ. ಕುಡಿದು ಬಿಸಾಡಿದ್ದ ಬಿಯರ್ ಕ್ಯಾನ್​​ ಅನ್ನು (Beer Can​​) ಯಾಕೆ ಮೂಸಿ ನೋಡಲು ಹೋಯಿತೋ  ಹಾವು, ಅಂತೂ ಅದರೊಳಕ್ಕೆ ನುಸುಳಿಬಿಟ್ಟಿದೆ. ಆ ಕೇರೆ ಹಾವು ಹೊರಬರಲಾರದೆ ಒದ್ದಾಡಿದೆ. ಹಾವಿನ ಒದ್ದಾಟವನ್ನು ಗಮನಿಸಿದ ಸ್ನೇಕ್ ಗಿರೀಶ್ ಹಾಗೂ ಅವರ ತಂಡ, ಕಟರ್ ನಿಂದ ಕ್ಯಾನ್​​ ಕತ್ತರಿಸಿ […]

ಕುಡಿದು ಬಿಸಾಕಿದ್ದ ಬೀರ್ ಕ್ಯಾನ್​​ ಒಳಗೆ ತಗಲಾಕಿಕೊಂಡ ಹಾವಿನ ರಕ್ಷಣೆ!
Guru
| Edited By: |

Updated on:Aug 10, 2020 | 10:30 AM

Share

ಮೈಸೂರು: ಕುಡಿದು ಬಿಸಾಡಿದ್ದ ಬಿಯರ್ ಕ್ಯಾನ್​​ ಒಳಗೆ ಸಿಲುಕಿಕೊಂಡಿದ್ದ ಹಾವೊಂದನ್ನು ಪ್ರಜ್ಞಾವಂತ ಯುವಕರು ರಕ್ಷಣೆ ಮಾಡಿರುವ ಘಟನೆ ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕಂಪಲಾಪುರ ಸಮೀಪ ಕಂಬಿಬೋರೆ ಅರಣ್ಯ ಪ್ರದೇಶದ ರಸ್ತೆಯಲ್ಲಿ ನಡೆದಿದೆ.

ಕುಡಿದು ಬಿಸಾಡಿದ್ದ ಬಿಯರ್ ಕ್ಯಾನ್​​ ಅನ್ನು (Beer Can​​) ಯಾಕೆ ಮೂಸಿ ನೋಡಲು ಹೋಯಿತೋ  ಹಾವು, ಅಂತೂ ಅದರೊಳಕ್ಕೆ ನುಸುಳಿಬಿಟ್ಟಿದೆ. ಆ ಕೇರೆ ಹಾವು ಹೊರಬರಲಾರದೆ ಒದ್ದಾಡಿದೆ. ಹಾವಿನ ಒದ್ದಾಟವನ್ನು ಗಮನಿಸಿದ ಸ್ನೇಕ್ ಗಿರೀಶ್ ಹಾಗೂ ಅವರ ತಂಡ, ಕಟರ್ ನಿಂದ ಕ್ಯಾನ್​​ ಕತ್ತರಿಸಿ ಹಾವನ್ನು ರಕ್ಷಿಸಿದೆ.

ಹೀಗೆ ರಕ್ಷಣೆ ಮಾಡಿದ ಹಾವನ್ನು, ಯುವ ತಂಡ ಮತ್ತೆ ಕಾಡಿಗೆ ಬಿಟ್ಟು ಪ್ರಾಣಿ ಪ್ರೇಮ ಮೆರೆದಿದೆ. ಸ್ನೇಕ್ ಗಿರೀಶ್ ಮತ್ತು ಅವರ ಸ್ನೇಹಿತರ ಈ ಕಾರ್ಯವನ್ನು ಜನ ಈಗ ಶ್ಲಾಘಿಸುತ್ತಿದ್ದಾರೆ.

Published On - 10:25 am, Mon, 10 August 20

Follow Us
ರಾಷ್ಟ್ರಪತಿಗಳ ಗಮನಸೆಳೆದ ಕರಗ: ದ್ರೌಪದಿ ಮುರ್ಮು ಹೇಳಿದ್ದೇನು ಗೊತ್ತಾ?
ರಾಷ್ಟ್ರಪತಿಗಳ ಗಮನಸೆಳೆದ ಕರಗ: ದ್ರೌಪದಿ ಮುರ್ಮು ಹೇಳಿದ್ದೇನು ಗೊತ್ತಾ?
ಮೊದಲ ಪಂದ್ಯದಲ್ಲಿ ಗೋಲ್ಡನ್ ಡಕ್​ಗೆ ಬಲಿಯಾದ ಕೆಎಲ್ ರಾಹುಲ್
ಮೊದಲ ಪಂದ್ಯದಲ್ಲಿ ಗೋಲ್ಡನ್ ಡಕ್​ಗೆ ಬಲಿಯಾದ ಕೆಎಲ್ ರಾಹುಲ್
ಚಂಡೀಗಢದ ಬಿಜೆಪಿ ಕಚೇರಿಯ ಹೊರಗೆ ಗ್ರೆನೇಡ್ ಸ್ಫೋಟ; ವಿಡಿಯೋ ಇಲ್ಲಿದೆ
ಚಂಡೀಗಢದ ಬಿಜೆಪಿ ಕಚೇರಿಯ ಹೊರಗೆ ಗ್ರೆನೇಡ್ ಸ್ಫೋಟ; ವಿಡಿಯೋ ಇಲ್ಲಿದೆ
ನೀವು ಯಾಕೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ? ನೇರವಾಗಿ ಉತ್ತರಿಸಿದ ಉಪೇಂದ್ರ
ನೀವು ಯಾಕೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ? ನೇರವಾಗಿ ಉತ್ತರಿಸಿದ ಉಪೇಂದ್ರ
ಮೊದಲ ಪಂದ್ಯದಲ್ಲೇ ರಿಷಭ್ ಪಂತ್​ಗೆ ಕೈಕೊಟ್ಟ ಅದೃಷ್ಟ
ಮೊದಲ ಪಂದ್ಯದಲ್ಲೇ ರಿಷಭ್ ಪಂತ್​ಗೆ ಕೈಕೊಟ್ಟ ಅದೃಷ್ಟ
ದಾವಣಗೆರೆಗೆ ಬಂದ ಸಿದ್ದರಾಮಯ್ಯಗೆ ಪ್ರೀತಿಯಿಂದ ಕ್ಲಾಸ್ ತೆಗೆದುಕೊಂಡ ಅಭಿಮಾನಿ
ದಾವಣಗೆರೆಗೆ ಬಂದ ಸಿದ್ದರಾಮಯ್ಯಗೆ ಪ್ರೀತಿಯಿಂದ ಕ್ಲಾಸ್ ತೆಗೆದುಕೊಂಡ ಅಭಿಮಾನಿ
ಟೋಲ್‌ನಲ್ಲಿ ಹೊಸ ನಿಯಮ ಪರಿಣಾಮ: ಫಾಸ್ಟ್‌ಟ್ಯಾಗ್​ಗೆ ಹೆಚ್ಚಿದ ಬೇಡಿಕೆ
ಟೋಲ್‌ನಲ್ಲಿ ಹೊಸ ನಿಯಮ ಪರಿಣಾಮ: ಫಾಸ್ಟ್‌ಟ್ಯಾಗ್​ಗೆ ಹೆಚ್ಚಿದ ಬೇಡಿಕೆ
ಯಮರಾಜನನ್ನು ಭೇಟಿಯಾದ ರಾಹುಲ್ ಗಾಂಧಿ
ಯಮರಾಜನನ್ನು ಭೇಟಿಯಾದ ರಾಹುಲ್ ಗಾಂಧಿ
ಮಹಿಳಾ ಉದ್ಯೋಗಿಯ ತುಟಿಗೆ ಚುಂಬಿಸಲು ಹೋದ ಕಾಮುಕ: ವೀಡಿಯೋ ವೈರಲ್
ಮಹಿಳಾ ಉದ್ಯೋಗಿಯ ತುಟಿಗೆ ಚುಂಬಿಸಲು ಹೋದ ಕಾಮುಕ: ವೀಡಿಯೋ ವೈರಲ್
ಜನಗಣತಿ: ಸ್ವಯಂ ಗಣತಿ ಹೇಗೆ ಮಾಡುವುದು? ಸಾರ್ವಜನಿಕರು ಭಾಗಿಯಾಗೋದು ಹೇಗೆ?
ಜನಗಣತಿ: ಸ್ವಯಂ ಗಣತಿ ಹೇಗೆ ಮಾಡುವುದು? ಸಾರ್ವಜನಿಕರು ಭಾಗಿಯಾಗೋದು ಹೇಗೆ?