
ಮೈಸೂರು: ಕುಡಿದು ಬಿಸಾಡಿದ್ದ ಬಿಯರ್ ಕ್ಯಾನ್ ಒಳಗೆ ಸಿಲುಕಿಕೊಂಡಿದ್ದ ಹಾವೊಂದನ್ನು ಪ್ರಜ್ಞಾವಂತ ಯುವಕರು ರಕ್ಷಣೆ ಮಾಡಿರುವ ಘಟನೆ ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕಂಪಲಾಪುರ ಸಮೀಪ ಕಂಬಿಬೋರೆ ಅರಣ್ಯ ಪ್ರದೇಶದ ರಸ್ತೆಯಲ್ಲಿ ನಡೆದಿದೆ.
ಹೀಗೆ ರಕ್ಷಣೆ ಮಾಡಿದ ಹಾವನ್ನು, ಯುವ ತಂಡ ಮತ್ತೆ ಕಾಡಿಗೆ ಬಿಟ್ಟು ಪ್ರಾಣಿ ಪ್ರೇಮ ಮೆರೆದಿದೆ. ಸ್ನೇಕ್ ಗಿರೀಶ್ ಮತ್ತು ಅವರ ಸ್ನೇಹಿತರ ಈ ಕಾರ್ಯವನ್ನು ಜನ ಈಗ ಶ್ಲಾಘಿಸುತ್ತಿದ್ದಾರೆ.
Published On - 10:25 am, Mon, 10 August 20