AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬನ್ನೇರುಘಟ್ಟದ ಈ ಆನೆಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು ಯಾಕೆ ಗೊತ್ತಾ?

ಬೆಂಗಳೂರು: ಆನೆಗಳಿಗೆ ಸಾವಿರ ವರ್ಷಗಳ ನೆನಪು ಅಂತಾರೆ. ಹೀಗಾಗಿಯೇ ಅವು ಆನೆ ದಂಡಿನ ದಾರಿಯನ್ನು ತಲ ತಲಾಂತರ ವರ್ಷಗಳಿಂದಲೂ ಫಾಲೋ ಮಾಡುತ್ತವೆ ಅನ್ನೋದು ಪ್ರಾಣಿ ತಜ್ಞರ ಮಾತು. ಇದು ನಿಜವೆನ್ನುವಂತೆ ಬೆಂಗಳೂರಿನಲ್ಲಿರುವ ಎರಡು ಆನೆಗಳು ಮಾನವರಂತೆ ಮೈಗೆ ತುರುಕೆ ಬಂದಾಗ ಕಡ್ಡಿಯನ್ನು ತೆಗೆದುಕೊಂಡು ಕಿವಿಯನ್ನು ಕೆರೆದುಕೊಳ್ಳುತ್ತಿರುವ ದೃಶ್ಯ ಈಗ ವೈರಲ್‌ ಆಗಿದೆ. ಹೌದು ಬೆಂಗಳೂರಿನ ಹೊರ ವಲಯದಲ್ಲಿರುವ ರಾಷ್ಟೀಯ ಉದ್ಯಾನವನ  ಅಂದ್ರೆ ಬನ್ನೇರುಘಟ್ಟ ಬಯೋಲಾಜಿಕಲ್‌ ಪಾರ್ಕ್‌ನಲ್ಲಿರುವ ಎರಡು ಆನೆಗಳು ತಮ್ಮ ಮೈ, ಕಿವಿ ಮತ್ತು ತಲೆಯಯಲ್ಲಿ ತುರುಕೆ […]

ಬನ್ನೇರುಘಟ್ಟದ ಈ ಆನೆಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು ಯಾಕೆ ಗೊತ್ತಾ?
Guru
| Edited By: |

Updated on:Jul 26, 2020 | 12:42 AM

Share

ಬೆಂಗಳೂರು: ಆನೆಗಳಿಗೆ ಸಾವಿರ ವರ್ಷಗಳ ನೆನಪು ಅಂತಾರೆ. ಹೀಗಾಗಿಯೇ ಅವು ಆನೆ ದಂಡಿನ ದಾರಿಯನ್ನು ತಲ ತಲಾಂತರ ವರ್ಷಗಳಿಂದಲೂ ಫಾಲೋ ಮಾಡುತ್ತವೆ ಅನ್ನೋದು ಪ್ರಾಣಿ ತಜ್ಞರ ಮಾತು. ಇದು ನಿಜವೆನ್ನುವಂತೆ ಬೆಂಗಳೂರಿನಲ್ಲಿರುವ ಎರಡು ಆನೆಗಳು ಮಾನವರಂತೆ ಮೈಗೆ ತುರುಕೆ ಬಂದಾಗ ಕಡ್ಡಿಯನ್ನು ತೆಗೆದುಕೊಂಡು ಕಿವಿಯನ್ನು ಕೆರೆದುಕೊಳ್ಳುತ್ತಿರುವ ದೃಶ್ಯ ಈಗ ವೈರಲ್‌ ಆಗಿದೆ.

ಹೌದು ಬೆಂಗಳೂರಿನ ಹೊರ ವಲಯದಲ್ಲಿರುವ ರಾಷ್ಟೀಯ ಉದ್ಯಾನವನ  ಅಂದ್ರೆ ಬನ್ನೇರುಘಟ್ಟ ಬಯೋಲಾಜಿಕಲ್‌ ಪಾರ್ಕ್‌ನಲ್ಲಿರುವ ಎರಡು ಆನೆಗಳು ತಮ್ಮ ಮೈ, ಕಿವಿ ಮತ್ತು ತಲೆಯಯಲ್ಲಿ ತುರುಕೆ ಬಂದಾಗ ಸಮೀಪದ ಕಡ್ಡಿಯೊಂದರಿಂದ ಪರಚಿಕೊಳ್ಳುವ ಮೂಲಕ ತುರಕೆಯನ್ನ ನಿವಾರಣೆ ಮಾಡಿಕೊಂಡಿವೆ. ಆನೆಗಳು ಕಿವಿಯಲ್ಲಿ ಕಡ್ಡಿಯನ್ನು ತೂರಿ ಮನುಷ್ಯರಂತೆ ಕೆರೆದುಕೊಳ್ಳುತ್ತಿರುವುದನ್ನು ನೋಡಿದರೆ ನಿಜಕ್ಕೂ ಅಚ್ಚರಿಯನಿಸುತ್ತಿದೆ.

ಹೀಗೆ ಆನೆಗಳು ಕಡ್ಡಿಯಿಂದ ತಮ್ಮ ಮೈ ಮತ್ತು ತಲೆ, ಕಿವಿಗಳನ್ನು ತುರುಚಿಕೊಳ್ಳುವುದನ್ನ ಗಮನಿಸಿದ ಒಬ್ಬರು ಅಚ್ಚರಿಗೊಂಡಿದ್ದಾರೆ. ಅಷ್ಟೇ ಅಲ್ಲ ಅದನ್ನು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ನಂತರ ಆ ದೃಶ್ಯ ಮಾಧ್ಯಮಗಳಿಗೂ ಸಿಕ್ಕಿದ್ದು ಈಗ ಸಾಕಷ್ಟು ವೈರಲ್‌ ಆಗಿದೆ.

Published On - 9:42 pm, Fri, 24 July 20

Follow Us
Guru
Guru
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​