ನಿರ್ಭಯಾ ಹತ್ಯಾಚಾರಿಗಳಿಗೆ ಕೊನೆಗೂ ಗಲ್ಲು: ಇದು ಮಹಿಳಾ ದಿನಾಚರಣೆ ಗಿಫ್ಟ್!

ಮೈಸೂರು: ನಿರ್ಭಯಾ ಹತ್ಯಾಚಾರಿಗಳಿಗೆ ಗಲ್ಲು ಆಗುತ್ತೋ ಬಿಡುತ್ತೋ.. ಮುಂದಿನ ಮಾರ್ಚ್ 20ಕ್ಕೆ ತೀರ್ಮಾನ ಆಗುತ್ತದೆ. ಆದ್ರೆ ಅದಕ್ಕೂ ಮುನ್ನ ಕರುನಾಡಿನ ಮೈಸೂರಿನಲ್ಲಿ ನಾಲಕ್ಕೂ ಪಾತಕಿಗಳಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ. ಅದೂ ಮಹಿಳಾ ದಿನಾಚರಣೆ ಸಂದರ್ಭದಲ್ಲಿಯೇ ಇದು ನಡೆದಿರುವುದು ವಿಷೇಶ. ಆದ್ರೆ ಇದು ಜಸ್ಟ್ ಅಣಕು ಅಷ್ಟೇ. ಪಾತಕಿಗಳು ನಮ್ಮ ನ್ಯಾಯಾಂಗ ವ್ಯವಸ್ಥೆಯನ್ನೇ ಅಣಕಿಸುವಂತೆ ಅದರಲ್ಲಿನ ಒಂದೊಂದೇ ಲೂಪ್​ಹೋಲ್ ಬಳಸಿಕೊಂಡು ಕುಣಿಕೆಯಿಂದ ಜಾರಿಕೊಳ್ಳುತ್ತಿದ್ದಾರೆ. ಇದರಿಂದ ಬೇಸತ್ತ ಹೆಂಗೆಳೆಯರು ತಾವೇ ಮುಂದಾಗಿ ಪಾತಕಿಗಳ ಭಾವ ಚಿತ್ರಕ್ಕೆ ನೇಣು ಹಾಕಿ ಸಂಭ್ರಮಿಸಿದ್ದಾರೆ. […]

ನಿರ್ಭಯಾ ಹತ್ಯಾಚಾರಿಗಳಿಗೆ ಕೊನೆಗೂ ಗಲ್ಲು: ಇದು ಮಹಿಳಾ ದಿನಾಚರಣೆ ಗಿಫ್ಟ್!
ಸಾಧು ಶ್ರೀನಾಥ್​

Updated on: Mar 08, 2020 | 2:34 PM

ಮೈಸೂರು: ನಿರ್ಭಯಾ ಹತ್ಯಾಚಾರಿಗಳಿಗೆ ಗಲ್ಲು ಆಗುತ್ತೋ ಬಿಡುತ್ತೋ.. ಮುಂದಿನ ಮಾರ್ಚ್ 20ಕ್ಕೆ ತೀರ್ಮಾನ ಆಗುತ್ತದೆ. ಆದ್ರೆ ಅದಕ್ಕೂ ಮುನ್ನ ಕರುನಾಡಿನ ಮೈಸೂರಿನಲ್ಲಿ ನಾಲಕ್ಕೂ ಪಾತಕಿಗಳಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ. ಅದೂ ಮಹಿಳಾ ದಿನಾಚರಣೆ ಸಂದರ್ಭದಲ್ಲಿಯೇ ಇದು ನಡೆದಿರುವುದು ವಿಷೇಶ.

ಆದ್ರೆ ಇದು ಜಸ್ಟ್ ಅಣಕು ಅಷ್ಟೇ. ಪಾತಕಿಗಳು ನಮ್ಮ ನ್ಯಾಯಾಂಗ ವ್ಯವಸ್ಥೆಯನ್ನೇ ಅಣಕಿಸುವಂತೆ ಅದರಲ್ಲಿನ ಒಂದೊಂದೇ ಲೂಪ್​ಹೋಲ್ ಬಳಸಿಕೊಂಡು ಕುಣಿಕೆಯಿಂದ ಜಾರಿಕೊಳ್ಳುತ್ತಿದ್ದಾರೆ. ಇದರಿಂದ ಬೇಸತ್ತ ಹೆಂಗೆಳೆಯರು ತಾವೇ ಮುಂದಾಗಿ ಪಾತಕಿಗಳ ಭಾವ ಚಿತ್ರಕ್ಕೆ ನೇಣು ಹಾಕಿ ಸಂಭ್ರಮಿಸಿದ್ದಾರೆ. RIP ನಿರ್ಭಯಾ ಎಂದು ಶಾಂತವಾಗಿ ಕೂಗಿದ್ದಾರೆ.

ಮೈಸೂರು ಕನ್ನಡ ವೇದಿಕೆಯಿಂದ ಈ ರೀತಿಯ ವಿಭಿನ್ನ ಆಚರಣೆಯನ್ನು ಮಹಿಳಾ ದಿನಾಚರಣೆಯಂದು ಮಾಡಲಾಗಿದೆ. ಮೈಸೂರಿನ ಗನ್ ಹೌಸ್ ಬಳಿ ನಾಲಕ್ಕೂ ಅಪರಾಧಿಗಳಿಗೂ ಗಲ್ಲಿಗೆ ಹಾಕಿ ಆಚರಣೆ ಮಾಡಿದ್ದಾರೆ. ಹಾಗೂ ಆದಷ್ಟು ಬೇಗ ಅಪರಾಧಿಗಳಿಗೆ ಶಿಕ್ಷೆ ಜಾರಿಗೊಳಿಸುವಂತೆ ಒತ್ತಾಯಿಸಿದ್ದಾರೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us