
ಬೆಂಗಳೂರು: ಸಿಲಿಕಾನ್ ಸಿಟಿ ಹೆಚ್ಚಾಗಿ ಟ್ರಾಫಿಕ್ ಸಮಸ್ಯೆ, ಪೊಲ್ಯೂಶನ್ಗೆ ಚಿರ ಪರಿಚಿತ. ಹೀಗಾಗಿ ಸರ್ಕಾರ ಕೂಡ ಹೊಸ ಹೊಸ ಯೋಜನೆಗಳಿಗೆ ಕೈ ಹಾಕುತ್ತಿರುತ್ತೆ. ಸದ್ಯ ಈಗ ವಾಯುಮಾಲಿನ್ಯ ತಡೆಗೆ ಬೆಂಗಳೂರು ಪೊಲೀಸರು ಹೊಸ ಪ್ಲ್ಯಾನ್ ರೂಪಿಸಿದ್ದಾರೆ.
ಚರ್ಚ್ ಸ್ಟ್ರೀಟ್ನಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲು ಮುಂದಾಗಿದ್ದಾರೆ. ಶಾಕ್ ಆಗಬೇಡಿ ಅದು ಪರ್ಮನೆಂಟ್ ಅಲ್ಲ. ಶನಿವಾರ ಮತ್ತು ಭಾನುವಾರ. ವಾರದ ಕೊನೇ 2 ದಿನ ವಾಹನ ಸಂಚಾರ ನಿರ್ಬಂಧ ಮಾಡಲು ಮುಂದಾಗಿದ್ದಾರೆ. ಬೆಳಗ್ಗೆ 10 ಗಂಟೆಯಿಂದ ಮಧ್ಯರಾತ್ರಿ 12ರವರೆಗೆ ನಿರ್ಬಂಧವಿರುತ್ತೆ.
2020ರ ನವೆಂಬರ್ನಿಂದ 2021ರ ಫೆಬ್ರವರಿವರೆಗೆ ಮಾತ್ರ ಈ ರೂಲ್ಸ್ನ ವ್ಯಾಲಿಡಿಟಿ. ಮೊದಲು ಪ್ರಯೋಗಿಕವಾಗಿ ಚರ್ಚ್ ಸ್ಟ್ರೀಟ್ನಲ್ಲಿ ವಾಹನಗಳ ಸಂಚಾರಕ್ಕೆ ನಿರ್ಬಂಧ ಮಾಡಲಾಗುತ್ತೆ. ಇದು ಯಶಸ್ವಿಯಾದ್ರೆ ಮುಂದಿನ ದಿನಗಳಲ್ಲಿ ಬೇರೆಡೆ ಕೂಡ ಇದೇ ಮಾದರಿಯ ವಾಹನ ಸಂಚಾರ ನಿಷೇಧವನ್ನು ಹೇರಲಾಗುತ್ತೆ.
ಇದು ಓಪನ್ ಏರ್ ಕಾನ್ಸೆಪ್ಟ್:
Published On - 1:36 pm, Wed, 4 November 20