ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ನಟ ಪವನ್‌ ಕಲ್ಯಾಣ್

ಹೈದರಾಬಾದ್: ಖ್ಯಾತ ನಟ ಪವನ್‌ ಕಲ್ಯಾಣ್ ಎರಡು ದಿನಗಳ ತಿರುಪತಿ ಜಿಲ್ಲಾ‌ ಪ್ರವಾಸಕ್ಕೆಂದು ಆಗಮಿಸಿದ್ದಾರೆ. ಈ ವೇಳೆ ಅವರು‌ ಶ್ರೀವಾರಿ ದರ್ಶನ ಪಡೆದರು. ರಂಗ ನಾಯಕ‌ ಮಂಟಪದಲ್ಲಿ ಅರ್ಚಕರು ಪಂಡಿತರಿಂದ ಪವನ್‌ ಕಲ್ಯಾಣ್​ಗೆ ವೇದ ಮಂತ್ರಗಳ ಆಶೀರ್ವಾದ ‌ನೀಡಲಾಯಿತು. ತೀರ್ಥ ಪ್ರಸಾದಗಳನ್ನು ಒದಗಿಸಲಾಯಿತು. ಧರ್ಮೋ ರಕ್ಷತಿ ರಕ್ಷಿತಃ, ಧರ್ಮವನ್ನು ರಕ್ಷಿಸಿದರೆ, ಧರ್ಮ‌ ನಮ್ಮನ್ನು ಎನ್ನೋ‌ ನೀತಿಯನ್ನು‌ಪಾಲಿಸುತ್ತಲೇ ಬಂದಿದ್ದೇನೆ, ಅದನ್ನೆ‌ ಪಾಲಿಸುತ್ತೇನೆ, ದೇಶ ಸಮೃದ್ಧವಾಗಿರಲಿ‌. ದೇಶದ ಜನರು ಚನ್ನಾಗಿರಲಿ ಎಂದು ಪ್ರಾರ್ಥಿಸಿದ್ದಾಗಿ‌ ಪವನ್‌ ಕಲ್ಯಾಣ್​ ತಿಳಿಸಿದ‌ರು.

ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ನಟ ಪವನ್‌ ಕಲ್ಯಾಣ್
ಸಾಧು ಶ್ರೀನಾಥ್​

Updated on: Dec 04, 2019 | 1:23 PM

ಹೈದರಾಬಾದ್: ಖ್ಯಾತ ನಟ ಪವನ್‌ ಕಲ್ಯಾಣ್ ಎರಡು ದಿನಗಳ ತಿರುಪತಿ ಜಿಲ್ಲಾ‌ ಪ್ರವಾಸಕ್ಕೆಂದು ಆಗಮಿಸಿದ್ದಾರೆ. ಈ ವೇಳೆ ಅವರು‌ ಶ್ರೀವಾರಿ ದರ್ಶನ ಪಡೆದರು. ರಂಗ ನಾಯಕ‌ ಮಂಟಪದಲ್ಲಿ ಅರ್ಚಕರು ಪಂಡಿತರಿಂದ ಪವನ್‌ ಕಲ್ಯಾಣ್​ಗೆ ವೇದ ಮಂತ್ರಗಳ ಆಶೀರ್ವಾದ ‌ನೀಡಲಾಯಿತು. ತೀರ್ಥ ಪ್ರಸಾದಗಳನ್ನು ಒದಗಿಸಲಾಯಿತು.

ಧರ್ಮೋ ರಕ್ಷತಿ ರಕ್ಷಿತಃ, ಧರ್ಮವನ್ನು ರಕ್ಷಿಸಿದರೆ, ಧರ್ಮ‌ ನಮ್ಮನ್ನು ಎನ್ನೋ‌ ನೀತಿಯನ್ನು‌ಪಾಲಿಸುತ್ತಲೇ ಬಂದಿದ್ದೇನೆ, ಅದನ್ನೆ‌ ಪಾಲಿಸುತ್ತೇನೆ, ದೇಶ ಸಮೃದ್ಧವಾಗಿರಲಿ‌. ದೇಶದ ಜನರು ಚನ್ನಾಗಿರಲಿ ಎಂದು ಪ್ರಾರ್ಥಿಸಿದ್ದಾಗಿ‌ ಪವನ್‌ ಕಲ್ಯಾಣ್​ ತಿಳಿಸಿದ‌ರು.

Published On - 12:48 pm, Wed, 4 December 19

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us