2 ವರ್ಷದ ಬಳಿಕ ಅದ್ಧೂರಿಯಾಗಿ ನಡೆದ ನಂಜನಗೂಡು ದೊಡ್ಡ ಜಾತ್ರೆ; ಪಂಚ ಮಹಾರಥೋತ್ಸವದಲ್ಲಿ ರಾರಾಜಿಸಿದ ಪುನೀತ್ ಭಾವಚಿತ್ರ

| Updated By: sandhya thejappa

Updated on: Mar 16, 2022 | 10:42 AM

ದೊಡ್ಡ ರಥದಲ್ಲಿ ಶ್ರೀಕಂಠೇಶ್ವರ ವಿರಾಜಮಾನ, ಎರಡನೇ ರಥದಲ್ಲಿ ಪಾರ್ವತಿದೇವಿ, ಮೂರನೇ ರಥದಲ್ಲಿ ಗಣಪತಿ ನಾಲ್ಕನೇ ರಥದಲ್ಲಿ ಷಣ್ಮುಗ, ಐದನೇ ರಥದಲ್ಲಿ ಚಂಡಿಕೇಶ್ವರ ದೇವರುಗಳ ಪ್ರತಿಷ್ಠಾಪನೆ ಮಾಡಲಾಗಿತ್ತು.

1 / 5
ಎರಡು ವರ್ಷಗಳ ಬಳಿಕ ಮೈಸೂರು ನಂಜನಗೂಡು ದೊಡ್ಡ ಜಾತ್ರೆ ಅದ್ಧೂರಿಯಾಗಿ ನಡೆದಿದೆ.

ಎರಡು ವರ್ಷಗಳ ಬಳಿಕ ಮೈಸೂರು ನಂಜನಗೂಡು ದೊಡ್ಡ ಜಾತ್ರೆ ಅದ್ಧೂರಿಯಾಗಿ ನಡೆದಿದೆ.

2 / 5
ಬೆಳಗಿನ ಜಾವ 4 ಗಂಟೆಗೆ ಪಂಚ ಮಹಾರಥೋತ್ಸವಕ್ಕೆ ಮೈಸೂರು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಚಾಲನೆ ನೀಡಿದರು.

ಬೆಳಗಿನ ಜಾವ 4 ಗಂಟೆಗೆ ಪಂಚ ಮಹಾರಥೋತ್ಸವಕ್ಕೆ ಮೈಸೂರು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಚಾಲನೆ ನೀಡಿದರು.

3 / 5
ದೊಡ್ಡ ರಥದಲ್ಲಿ ಶ್ರೀಕಂಠೇಶ್ವರ ವಿರಾಜಮಾನ, ಎರಡನೇ ರಥದಲ್ಲಿ ಪಾರ್ವತಿದೇವಿ, ಮೂರನೇ ರಥದಲ್ಲಿ ಗಣಪತಿ ನಾಲ್ಕನೇ ರಥದಲ್ಲಿ ಷಣ್ಮುಗ, ಐದನೇ ರಥದಲ್ಲಿ ಚಂಡಿಕೇಶ್ವರ ದೇವರುಗಳ ಪ್ರತಿಷ್ಠಾಪನೆ ಮಾಡಲಾಗಿತ್ತು.

ದೊಡ್ಡ ರಥದಲ್ಲಿ ಶ್ರೀಕಂಠೇಶ್ವರ ವಿರಾಜಮಾನ, ಎರಡನೇ ರಥದಲ್ಲಿ ಪಾರ್ವತಿದೇವಿ, ಮೂರನೇ ರಥದಲ್ಲಿ ಗಣಪತಿ ನಾಲ್ಕನೇ ರಥದಲ್ಲಿ ಷಣ್ಮುಗ, ಐದನೇ ರಥದಲ್ಲಿ ಚಂಡಿಕೇಶ್ವರ ದೇವರುಗಳ ಪ್ರತಿಷ್ಠಾಪನೆ ಮಾಡಲಾಗಿತ್ತು.

4 / 5
ಈ ಪಂಚ ಮಹಾರಥೋತ್ಸವವನ್ನು ಕಣ್ತುಂಬಿಕೊಳ್ಳಲು ಭಕ್ತಸಾಗರವೇ ಹರಿದುಬಂದಿತ್ತು. ರಥೋತ್ಸವದಲ್ಲಿ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಶಾಸಕ ಹರ್ಷವರ್ಧನ್ ಭಾಗಿಯಾಗಿದ್ದರು.

ಈ ಪಂಚ ಮಹಾರಥೋತ್ಸವವನ್ನು ಕಣ್ತುಂಬಿಕೊಳ್ಳಲು ಭಕ್ತಸಾಗರವೇ ಹರಿದುಬಂದಿತ್ತು. ರಥೋತ್ಸವದಲ್ಲಿ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಶಾಸಕ ಹರ್ಷವರ್ಧನ್ ಭಾಗಿಯಾಗಿದ್ದರು.

5 / 5
ಪಂಚ ಮಹಾರಥೋತ್ಸವದಲ್ಲಿ ಪುನೀತ್ ರಾಜ್ಕುಮಾರ್ ಭಾವಚಿತ್ರ ರಾರಾಜಿಸಿದೆ. ಪುನೀತ್ ಪೋಟೋ ಮತ್ತು ಬಾವುಟ ಹಿಡಿದು ಅಭಿಮಾನಿಗಳು ಜೈಕಾರ ಹಾಕಿದರು.

ಪಂಚ ಮಹಾರಥೋತ್ಸವದಲ್ಲಿ ಪುನೀತ್ ರಾಜ್ಕುಮಾರ್ ಭಾವಚಿತ್ರ ರಾರಾಜಿಸಿದೆ. ಪುನೀತ್ ಪೋಟೋ ಮತ್ತು ಬಾವುಟ ಹಿಡಿದು ಅಭಿಮಾನಿಗಳು ಜೈಕಾರ ಹಾಕಿದರು.